May 1, 2024

Chitradurga hoysala

Kannada news portal

ನಾಳೆ ಕಲಾಕುಂಚ ಪುಸ್ತಕ ಜೋಳಿಗೆ ಅಭಿಯಾನ ಯೋಜನೆಯಡಿ ಪುಸ್ತಕಗಳ ಸ್ವೀಕರ ಸರಳ ಸಮಾರಂಭ

1 min read


ಕಲಾಕುಂಚ ಪುಸ್ತಕ ಜೋಳಿಗೆ ಅಭಿಯಾನ ಯೋಜನೆಯಡಿ ಪುಸ್ತಕಗಳ ಸ್ವೀಕರ ಸರಳ ಸಮಾರಂಭ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ದಾವಣಗೆರೆ:

ಕಲಾಕುಂಚದ ಸರ್ವಸದಸ್ಯರೇ ಪದಾಧಿಕಾರಿಗಳೇ,ನಾಳೆ ಬೆಳಿಗ್ಗೆ ಹತ್ತು ಗಂಟೆಗೆ  ಶ್ರೀಮತಿ ಬಿ.ಟಿ.ಜಾಹ್ನವಿ ನಿರಂಜನ್ ಇವರ ಮನೆಯಲ್ಲಿ ಕಲಾಕುಂಚ ಪುಸ್ತಕ ಜೋಳಿಗೆ ಅಭಿಯಾನ ಯೋಜನೆಯಡಿ ಪುಸ್ತಕಗಳನ್ನು ಸ್ವೀಕರಿಸಿರುವ ಒಂದು ಸರಳ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಾಧ್ಯವಾದರೆ ಸಮಯ ಮಾಡಿ ಕೊಂಡು ಬನ್ನಿ,

ಸ್ಥಳ :- ಎ.ಎಂ.ಆಪಾರ್ಟಮೆಂಟ್
ವಿದ್ಯಾ ನಗರ ಮುಖ್ಯ ರಸ್ತೆ
ನಾಲ್ಕನೇ ಬಸ್ ನಿಲ್ದಾಣ, ವಿದ್ಯಾ ನಗರ,
ದಾವಣಗೆರೆ – ದೂರವಾಣೆ 9901122728 ಸಾ.ಗ.ಶೆ.

About The Author

Leave a Reply

Your email address will not be published. Required fields are marked *