May 19, 2024

Chitradurga hoysala

Kannada news portal

ಕೇಂದ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು: ಜೆಜೆ ಹಟ್ಟಿ ತಿಪ್ಪೇಸ್ವಾಮಿ ಅಭಿಮಾನಿಗಳಿಂದ ಪಾದ ಯಾತ್ರೆ

1 min read

ಕೇಂದ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು: ಜೆಜೆ ಹಟ್ಟಿ ತಿಪ್ಪೇಸ್ವಾಮಿ  ಅಭಿಮಾನಿಗಳಿಂದ ಪಾದ ಯಾತ್ರೆ

ಚಿತ್ರದುರ್ಗಹೊಯ್ಸಳನ್ಯೂಸ್/

ಚಿತ್ರದುರ್ಗ:

ಕೇಂದ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು.ಚಿತ್ರದುರ್ಗ ಲೋಕಸಭೆಗೆ ಕಾಂಗ್ರೆಸ್ ಕಾರ್ಯಕರ್ತ ಡಾ. ಬಿ.ತಿಪ್ಪೇಸ್ವಾಮಿ ಜೆಜೆಹಟ್ಟಿ ಗೆ ಪಕ್ಷದಿಂದ ಟೀಕೆಟ್ ದೊರೆತು ಜಯಗಳಿಸ ಬೇಕೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಲ್ಲಾ ಜನಾಂಗದವರು ಮತ್ತು ತಿಪ್ಪೇಸ್ವಾಮಿ ರವರ ಅಭಿಮಾನಿಗಳು,
ಶನಿವಾರ ತಮಟಕಲ್ಲು ಶ್ರೀ ಆಂಜನೇಯ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಯಿಂದ ಗಾಂಧಿ ವೃತದ ಮೂಲಕ ಮೆದೇಹಳ್ಳಿ ಮಾರ್ಗವಾಗಿ ತಮಟಕಲ್ಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನೆಡೆಸಿ ಪೂಜೆ ಸಲ್ಲಿಸಿದರು.

ಈ ಪಾದ ಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *