ಕೈಲಾಸ ಶಿವಗಣಾರಾಧನೆಗೆ ಆಹ್ವಾನ
1 min read
ಕೈಲಾಸ ಶಿವಗಣಾರಾಧನೆಗೆ ಆಹ್ವಾನ
ಚಿತ್ರದುರ್ಗ ಹೊಯ್ಸಳ ನ್ಯೂ ಸ್/
ಚಿತ್ರದುರ್ಗ:
ಶ್ರೀಮತಿ ಲಕ್ಷ್ಮೀ ಬಾಯಿ ಏಕಾಂತಪ್ಪ ಮಾಡನಾಯಕನಹಳ್ಳಿ, ಚಿತ್ರದುರ್ಗ ತಾಲ್ಲೂಕು ಇವರು ಮಾಡುವ ವಿಜ್ಞಾಪನೆಗಳು.ದಿನಾಂಕ : 04-11-2023ನೇ ಶನಿವಾರ ರಾತ್ರಿ 9.45ಕ್ಕೆ ನಮ್ಮ ಪೂಜ್ಯ ತಂದೆಯವರಾದ ಶ್ರೀ ಕೆ.ಎಸ್. ಎಕಾಂತಪ್ಪ ಇವರು ದೈವಾಧೀನರಾದ ಪ್ರಯುಕ್ತ ಆತ್ಮಶಾಂತಿಗಾಗಿ ಕೈಲಾಸ ಶಿವಗಣಾರಾಧನೆಯನ್ನು
ದಿನಾಂಕ 19-11-2023ನೇ ಭಾನುವಾರ ಬೆಳಗ್ಗೆ 10.30 ಗಂಟೆಗೆ ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿ, ಎಸ್.ಆರ್.ಇ. ಪೆಟ್ರೋಲ್ ಬಂಕ್ ಹತ್ತಿರದ ನಮ್ಮ ಏಕಾಂತ್ ನಿಲಯದಲ್ಲಿ ಏರ್ಪಡಿಸಿರುತ್ತೇವೆ. ತಾವುಗಳು ಆಗಮಿಸಿ, ಲಿಂಗೈಕ್ಯರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿ.
ದುಃಖತಪ್ತರು :
ಕೆ.ಇ.ತಿಪ್ಪೇಸ್ವಾಮಿ, ಕೆ.ಇ.ನಾಗರಾಜ್, ಲಕ್ಷ್ಮೀ ಬಾಯಿ ಮತ್ತು ಮೊಮ್ಮಕ್ಕಳು, ಸೊಸೆಯರು,ಅಳಿಯಂದಿರು, ಕಲ್ಲೇಸಕ್ರಪ್ಪ ವಂಶಸ್ಥರು ಹಾಗೂ ಬಂಧು-ಮಿತ್ರರು
ವಿಶೇಷ ಸೂಚನೆ:-
ಆಹ್ವಾನ ಪತ್ರಿಕೆ ತಲುಪದೆ ಇರುವವರು ಇದನ್ನೇ ಆಹ್ವಾನ ವೆಂದು ಭಾವಿಸಿ ಆಗಮಿಸ ಬೇಕೆಂದು ವಿನಂತಿ.