April 26, 2024

Chitradurga hoysala

Kannada news portal

ಬುದ್ಧ ಪ್ರತಿಮೆ ಉದ್ಘಾಟನಾ ಸಮಿತಿ ಸದಸ್ಯರ ಪೂರ್ವಭಾವಿ ಸಭೆ ಪ್ರೊ॥ ಸಿಕೆ ಮಹೇಶ್

1 min read

ಬುದ್ಧ ಪ್ರತಿಮೆ ಉದ್ಘಾಟನಾ ಸಮಿತಿ ಸದಸ್ಯರ ಪೂರ್ವಭಾವಿ ಸಭೆ ಪ್ರೊ॥ ಸಿಕೆ ಮಹೇಶ್

 

ಚಿತ್ರದುರ್ಗ :ನಗರದ ಅಂಬೇಡ್ಕರ್‌ ಕಲ್ಯಾಣ ಮಂಟಪದಲ್ಲಿ ಬುದ್ಧ ಪ್ರತಿಮೆ ಉದ್ಘಾಟನಾ ಸಮಿತಿ ಸದಸ್ಯರು ಭಾನುವಾರ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಮುಖಂಡರಾದ ಪ್ರೊ॥ ಸಿಕೆ ಮಹೇಶ್ , ಬಿಪಿ.ತಿಪ್ಪೇಸ್ವಾಮಿ , ಬಿಪಿ ಪ್ರಕಾಶ್ ಮೂರ್ತಿ,ನಗರಸಭೆ ಮಾಜಿ ಉಪಾಧ್ಯಕ್ಷ ದುರುಗೇಶಪ್ಪ,ಚಿಕ್ಕಣ್ಣ,ಕೆ.ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *