ಬುದ್ಧ ಪ್ರತಿಮೆ ಉದ್ಘಾಟನಾ ಸಮಿತಿ ಸದಸ್ಯರ ಪೂರ್ವಭಾವಿ ಸಭೆ ಪ್ರೊ॥ ಸಿಕೆ ಮಹೇಶ್
1 min readಬುದ್ಧ ಪ್ರತಿಮೆ ಉದ್ಘಾಟನಾ ಸಮಿತಿ ಸದಸ್ಯರ ಪೂರ್ವಭಾವಿ ಸಭೆ ಪ್ರೊ॥ ಸಿಕೆ ಮಹೇಶ್
ಚಿತ್ರದುರ್ಗ :ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಬುದ್ಧ ಪ್ರತಿಮೆ ಉದ್ಘಾಟನಾ ಸಮಿತಿ ಸದಸ್ಯರು ಭಾನುವಾರ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಮುಖಂಡರಾದ ಪ್ರೊ॥ ಸಿಕೆ ಮಹೇಶ್ , ಬಿಪಿ.ತಿಪ್ಪೇಸ್ವಾಮಿ , ಬಿಪಿ ಪ್ರಕಾಶ್ ಮೂರ್ತಿ,ನಗರಸಭೆ ಮಾಜಿ ಉಪಾಧ್ಯಕ್ಷ ದುರುಗೇಶಪ್ಪ,ಚಿಕ್ಕಣ್ಣ,ಕೆ.ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.