ಇಂದು ಗೌತಮಬುದ್ಧ ಪ್ರತಿನಿಷ್ಠಾನೆಯಿಂದ : ಬಿ.ಟಿ.ಕವಿತ ನಾಗಶಯನ ಐ.ಪಿ.ಎಸ್, ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಪರುಶುರಾಮ್ ಶಿರಾಳ್ಕರ್ ರವರಿಗೆ ಸನ್ಮಾನ
1 min read
ಇಂದು ಗೌತಮಬುದ್ಧ ಪ್ರತಿನಿಷ್ಠಾನೆಯಿಂದ:
ಹೆಚ್ಚುವರಿ ಜಿಲ್ಲಾಧಿಕಾರಿ ಪರುಶುರಾಮ್ ಶಿರಾಳ್ಕರ್ ಮತ್ತು ಬಿ.ಟಿ.ಕವಿತ ನಾಗಶಯನ, ಐ.ಪಿ.ಎಸ್, ರವರಿಗೆ ಸನ್ಮಾನ.
ಚಿತ್ರದುರ್ಗ:
ಕೋಟೆನಾಡು ಬೌದ್ಧ ವಿವಾಹರದಲ್ಲಿ ಅಂಬೇಡ್ಕರ್ ಕಂಡಂತ ಪ್ರಬುದ್ಧ ಭಾರತ ಕಾರ್ಯಕ್ರಮ ನಿಮಿತ್ತ ಹೊಸದಾಗಿ ಐ.ಪಿ.ಎಸ್ ಹುದ್ದೆ ಪ್ರಮೊಷನ್ ಪಡೆದಿರುವ ಚಿತ್ರದುರ್ಗ ಜಿಲ್ಲೆಯವರಾದ ಬಿ.ಟಿ.ಕವಿತ ನಾಗಶಯನ ಹಾಗೂ ಚಿತ್ರದುರ್ಗಕ್ಕೆ ಹೊಸದಾಗಿ ಆಗಮಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಪರುಶುರಾಮ್ ಶಿರಾಳ್ಕರ್ ರವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ:19-12-2021ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ವಿಪಶನ್ ದ್ಯಾನವನ್ನು ಲಾಯರ್ ಬೆನಕನಹಳ್ಳಿ ಚಂದ್ರಪ್ಪ ಹಾಗೂ ಬೀರೇನಹಳ್ಳಿ ರಾಮಚಂದ್ರಪ್ಪನವರು ನಡೆಸುವವರು ಬುದ್ಧ ಹಾಗೂ ಆತನ ಧಮ್ಮ ಕೃತಿಯನ್ನು ಪ್ರೊ.ಹೆಚ್.ಲಿಂಗಪ್ಪ ಮತ್ತು ಉಪನ್ಯಾಸಕ ಮೋದುರುತೇಜ ನಡೆಸಿಕೊಡುವವರು ಎಂದು ಗೌತಮಬುದ್ಧ ಪ್ರತಿನಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.