May 13, 2024

Chitradurga hoysala

Kannada news portal

ಇಂದು ಗೌತಮಬುದ್ಧ ಪ್ರತಿನಿಷ್ಠಾನೆಯಿಂದ : ಬಿ.ಟಿ.ಕವಿತ ನಾಗಶಯನ ಐ.ಪಿ.ಎಸ್, ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಪರುಶುರಾಮ್ ಶಿರಾಳ್ಕರ್ ರವರಿಗೆ ಸನ್ಮಾನ

1 min read



ಇಂದು ಗೌತಮಬುದ್ಧ ಪ್ರತಿನಿಷ್ಠಾನೆಯಿಂದ:

ಹೆಚ್ಚುವರಿ ಜಿಲ್ಲಾಧಿಕಾರಿ  ಪರುಶುರಾಮ್ ಶಿರಾಳ್ಕರ್  ಮತ್ತು  ಬಿ.ಟಿ.ಕವಿತ ನಾಗಶಯನ, ಐ.ಪಿ.ಎಸ್, ರವರಿಗೆ ಸನ್ಮಾನ.

ಚಿತ್ರದುರ್ಗ:
ಕೋಟೆನಾಡು ಬೌದ್ಧ ವಿವಾಹರದಲ್ಲಿ ಅಂಬೇಡ್ಕರ್ ಕಂಡಂತ ಪ್ರಬುದ್ಧ ಭಾರತ ಕಾರ್ಯಕ್ರಮ ನಿಮಿತ್ತ ಹೊಸದಾಗಿ ಐ.ಪಿ.ಎಸ್ ಹುದ್ದೆ ಪ್ರಮೊಷನ್ ಪಡೆದಿರುವ ಚಿತ್ರದುರ್ಗ ಜಿಲ್ಲೆಯವರಾದ ಬಿ.ಟಿ.ಕವಿತ ನಾಗಶಯನ ಹಾಗೂ ಚಿತ್ರದುರ್ಗಕ್ಕೆ ಹೊಸದಾಗಿ ಆಗಮಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಪರುಶುರಾಮ್ ಶಿರಾಳ್ಕರ್ ರವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ:19-12-2021ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ವಿಪಶನ್ ದ್ಯಾನವನ್ನು ಲಾಯರ್ ಬೆನಕನಹಳ್ಳಿ ಚಂದ್ರಪ್ಪ ಹಾಗೂ ಬೀರೇನಹಳ್ಳಿ ರಾಮಚಂದ್ರಪ್ಪನವರು ನಡೆಸುವವರು ಬುದ್ಧ ಹಾಗೂ ಆತನ ಧಮ್ಮ ಕೃತಿಯನ್ನು ಪ್ರೊ.ಹೆಚ್.ಲಿಂಗಪ್ಪ ಮತ್ತು ಉಪನ್ಯಾಸಕ ಮೋದುರುತೇಜ ನಡೆಸಿಕೊಡುವವರು ಎಂದು ಗೌತಮಬುದ್ಧ ಪ್ರತಿನಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Leave a Reply

Your email address will not be published. Required fields are marked *