April 29, 2024

Chitradurga hoysala

Kannada news portal

ಅಂಬೇಡ್ಕರ್ ಜಯಂತಿ ಆಚರಣೆ: ಗೌರವ ಸಮರ್ಪಣೆ ಸಲ್ಲಿಕೆ.

1 min read

ಅಂಬೇಡ್ಕರ್ ಜಯಂತಿ ಆಚರಣೆ: ಗೌರವ ಸಮರ್ಪಣೆ ಸಲ್ಲಿಕೆ.

ಕೊಪ್ಪಳ :

ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ.ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಮೂತಿ೯ಗೆ ಜಯಂತಿ ಅಂಗವಾಗಿ ಹೂವಿನ ಹಾರ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಮರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಗವಿಸಿದ್ದಪ್ಪ ಬೆಲ್ಲದ್,ಜಗದೀಶ್ ಚಲವಾದಿ, ಮುತ್ತುರಾಜ್ ಕುಷ್ಟಗಿ ಸಿದ್ರಾಮ ಹೊಸಮನಿ,ಕಾಶಪ್ಪ ಚಲವಾದಿ, ಸಂಜಯ್ ಮೂತಿ೯ ಚನ್ನದಾಸರ್, ರಾಘ ಚಾಕ್ರಿ,ಇತರರು ಇದ್ದರು.

About The Author

Leave a Reply

Your email address will not be published. Required fields are marked *