ದಿನಾಂಕ:25.04.2023 ಮಂಗಳವಾರ: ಮಾಜಿ ಸಚಿವ ಹೆಚ್. ಆಂಜನೇಯ,ಪ್ರವಾಸ
1 min read
ಮಾಜಿ ಸಚಿವ ಹೆಚ್. ಆಂಜನೇಯ,ಪ್ರವಾಸ
ಹೊಳಲ್ಕೆರೆ:
ದಿನಾಂಕ:25.04.2023 ಮಂಗಳವಾರ ಎನ್.ಜಿ.ಹಳ್ಳಿ, ವಿಶ್ವನಾಥಹಳ್ಳಿ – ಗುಂಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ
ಮಾಜಿ ಸಚಿವ ಹೆಚ್. ಆಂಜನೇಯ,
ಮಾಜಿ ಶಾಸಕ ಎ.ವಿ.ಉಮಾಪತಿ,ಕೆ.ಪಿ.ಸಿ.ಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ,ಡಿ.ಸಿ.ಸಿ. ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ ಹಾಗೂ ಕಾಂಗ್ರೆಸ್ಸಿನ ಹಿರಿಯ ಮುಖಂಡರುಗಳು ಈ ಕೆಳಕಂಡ ಸ್ಥಳಗಳಲ್ಲಿ ಜನಾಶೀರ್ವಾದ ಪ್ರವಾಸ ಮಾಡಲಿದ್ದು ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕೆಂದು ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಹೆಚ್.ಟಿ.ಹನುಮಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ – ಮಾಳೇನಹಳ್ಳಿ
ಬೆಳಗ್ಗೆ 10.30 ಗಂಟೆಗೆ – ಮಾಳೇನಹಳ್ಳಿ ಕಾವಲ್
ಬೆಳಗ್ಗೆ 11 ಗಂಟೆಗೆ – ಗುಂಡೇರಿ
ಬೆಳಗ್ಗೆ 11:30 ಗಂಟೆಗೆ – ಇಡೆಹಳ್ಳಿ
ಮಧ್ಯಾಹ್ನ 12 ಗಂಟೆಗೆ – ವಿಶ್ವನಾಥಹಳ್ಳಿ
ಮಧ್ಯಾಹ್ನ 12:30 ಗಂಟೆಗೆ –ಆವಿನಹಟ್ಟಿ
ಮಧ್ಯಾಹ್ನ 1 ಗಂಟೆಗೆ –ತಿರುಮಲಪುರ
ಮದ್ಯಾಹ್ನ 1.30 ಗಂಟೆಗೆ ಗುಡ್ಡದ ಸಾಂತೇನಹಳ್ಳಿ
ಮಧ್ಯಾಹ್ನ 2 ಗಂಟೆಗೆ – ಲೋಕದೊಳಲು
ಮಧ್ಯಾಹ್ನ 3 ಗಂಟೆಗೆ – ಬೊಮ್ಮನಕಟ್ಟೆ
ಮಧ್ಯಾಹ್ನ 4 ಗಂಟೆಗೆ – ಉಗಣಿಕಟ್ಟೆ
ಸಂಜೆ 4.30 ಗಂಟೆಗೆ ಉಗಣಿಕಟ್ಟೆ ವಡ್ಡರಹಟ್ಟಿ
ಸಂಜೆ 5 ಗಂಟೆಗೆ ಕೆಳಗಿನ ಕೊಟ್ಟಿಗೆ
ಸಂಜೆ 5.30 ಗಂಟೆಗೆ ಮೇಗಳಕೊಟ್ಟಿಗೆ.