May 7, 2024

Chitradurga hoysala

Kannada news portal

ದೊಗ್ಗನಾಳ್ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಪರ : ಮಾಜಿ ಶಾಸಕ ಎವಿ.ಉಮಾಪತಿ,ಕೆಪಿಸಿಸಿ ಸದಸ್ಯರಾದ ಹನುಮಲಿ ಶಣ್ಮುಖಪ್ಪ : ಪ್ರಚಾರ.

1 min read

ದೊಗ್ಗನಾಳ್ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಪರ: ಮಾಜಿ ಶಾಸಕ ಎವಿ.ಉಮಾಪತಿ ಕೆಪಿಸಿಸಿ ಸದಸ್ಯರಾದ ಹನುಮಲಿ ಶಣ್ಮುಖಪ್ಪ :ಪ್ರಚಾರ

ಚಿತ್ರದುರ್ಗ ಹೊಯ್ಸಳ ನ್ಯೂ ಸ್/ ಹೊಳಲ್ಕೆರೆ:

ಜನಾಶೀರ್ವಾದಯಾತ್ರೆ ;
ದೊಗ್ಗನಾಳ್ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ,ಮಾಜಿ ಶಾಸಕ ಎವಿ.ಉಮಾಪತಿ,ಕೆಪಿಸಿಸಿ ಸದಸ್ಯರಾದ ಹನುಮಲಿ ಶಣ್ಮುಖಪ್ಪ,ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿಎಸ್.ಮಂಜುನಾಥ್ ರವರಿಂದ ಅಬ್ಬರದ ಮತ ಪ್ರಚಾರ

ಹೊಳಲ್ಕೆರೆ ವಿಧಾನ ಕ್ಷೇತ್ರದ ದೊಗ್ಗನಾಳ್ ಗ್ರಾಮದಲ್ಲಿ ಜರುಗಿದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಜನರು ಅತೀವವಾದ ಪ್ರೀತಿಯನ್ನು ತೋರಿಸಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಜನರಿಗೆ ಸಹಕಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೇ ಬೆಂಬಲ ನೀಡುವುದಾಗಿ ಎಲ್ಲರೂ ಆತ್ಮವಿಶ್ವಾಸದಿಂದ ಮಾತನಾಡಿದರು

About The Author

Leave a Reply

Your email address will not be published. Required fields are marked *