ಎಸ್.ಕುಮಾರ್ ಸ್ವಾಮಿ (ಕುಮ್ಮಿ) ನಿಧನ
1 min readಎಸ್.ಕುಮಾರ್ ಸ್ವಾಮಿ (ಕುಮ್ಮಿ) ನಿಧನ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ :
ಚಿತ್ರದುರ್ಗ ನಗರದ ಜಯಲಕ್ಷ್ಮಿ ಬಡಾವಣೆ ನಿವಾಸಿ ಎಸ್.ಕುಮಾರ್ ಸ್ವಾಮಿ (ಕುಮ್ಮಿ) ಇವರು ತಮ್ಮ ಸ್ವಗೃಹದಲ್ಲಿ ದಿನಾಂಕ:11-09-2013 ಸೋಮವಾರ ಸಂಜೆ ನಿಧನರಾದರು.
ಮೃತರಿಗೆ ಮಡದಿ, ಇಬ್ಬರು ಪುತ್ರರಿದ್ದು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಮೃತರು ಬ್ರಹ್ಮಗಿರಿ ಪತ್ರಿಕೆಯ ಸಂಪಾದಕರಾದ ಎಸ್.ಶ್ರೀನಿವಾಸ ಇವರ ಸಹೋದರರಾಗಿದ್ದರು.
ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆಯು ದಿನಾಂಕ:-12-09-2023 ರ ಮಂಗವಾರ ಮಧ್ಯಾಹ್ನ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಕಂಚಿಕಟ್ಟೆ ರುದ್ರ ಭೂಮಿಯಲ್ಲಿ ನೆರವೇರಲ್ಲಿದೆ ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ .