ವಿವಿಧ ಕಾಮಗಾರಿಗಳಿಗೆ ಶಾಸಕ ಚಂದ್ರಪ್ಪ ಭೂಮಿ ಪೂಜೆ.
1 min readಹೊಳಲ್ಕೆರೆ: ಪಟ್ಟಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 70ನೇ ಜನ್ಮ ದಿನಾಚರಣೆ ಅಂಗವಾಗಿ 5ಲಕ್ಷ ಮೌಲ್ಯದ ಆರ್.ಸಿ.ಸಿ.ಮನೆ ನಿರ್ಮಾಣ ಕಾರ್ಯಕ್ಕೆ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ಸಲ್ಲಿಸಿ ದರು
ಪ.ಪಂ.ಸದಸ್ಯರಾದ ಹೆಚ್.ಆರ್.ನಾಗರತ್ನವೇದಮೂರ್ತಿ, ವಿಜಯ್, ಪಿ.ಆರ್.ಮಲ್ಲಿಕಾರ್ಜುನ, ಕೆ.ಸಿ.ರಮೇಶ್, ಅಶೋಕ್, ರಾಜಪ್ಪ, ಇಂಜಿನಿಯರ್ ವೀರೇಶ್ ಬಾಬು, ಬಿಜೆಪಿ ಅಧ್ಯಕ್ಷ ಸಿದ್ದೇಶ್, ಮುಖಂಡ ಗುಂಜಿಗನೂರು ಇಂದ್ರಪ್ಪ, ಕೆ.ಆರ್.ರಾಜಪ್ಪ, ಬಂಗಿಲೋಕೇಶ್, ಪ್ರವೀಣ್, ಎಸ್.ಬಿ.ಶಿವರುದ್ರಪ್ಪ, ಕೆ.ಎಸ್.ಸಿದ್ದಪ್ಪ, ಸಂತೋಷ ಕುಮಾರ್, ಶಿಕ್ಷಕ ನಾಗರಾಜ್, ಕಾಂತರಾಜ್, ಶಿವಲಿಂಗಮ್ಮ, ಶಿವರುದ್ರಪ್ಪ, ಸುಲೋಚನಪ್ಪ ಮತ್ತಿತರರು ಇದ್ದರು.