ಮಾಡ ನಾಯಕನ ಹಳ್ಳಿ ಕೆ.ಎಸ್. ಏಕಾಂತಪ್ಪ ಲಿಂಗೈಕ್ಯ
1 min readಕೆ.ಎಸ್. ಏಕಾಂತಪ್ಪ ಲಿಂಗೈಕ್ಯ
ಚಿತ್ರದುರ್ಗ ಹೊಯ್ಸಳ:
ಚಿತ್ರದುರ್ಗ:
ಚಿತ್ರದುರ್ಗ ನಗರದ ಕಣುಮಪ್ಪ ಲೇಔಟ್ ನ ನಿವಾಸಿ ಕೆ.ಇ.ತಿಪ್ಪೇಸ್ವಾಮಿ ಇವರ ತಂದೆ ಸುಮಾರು 83 ವರ್ಷ ಕೆ.ಎಸ್. ಏಕಾಂತಪ್ಪ , ನಿವೃತ್ತ ಇಂಜಿನಿಯರ್, ಡಿ.ಎಸ್.ಸಿ.ಎಲ್. ಅನಾರೋಗ್ಯದ ಕಾರಣ ಶನಿವಾರ ರಾತ್ರಿ ಸುಮಾರು 9:30ಗಂಟಗೆ ಲಿಂಗೈಕ್ಯ ರಾಗಿರುತ್ತರೆ.
ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಒಬ್ಬರು ಮಗಳು, ಇದ್ದು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಭಾನುವಾರ ಬ್ಯಾಂಕ್ ಕಾಲೋನಿಯ ಸಹೋದರ ನಿವಾಸದಲ್ಲಿ ಬೆಳಿಗ್ಗೆ ೧೦ ಗಂಟೆಗೆವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಅಂತಿಮ ವಿಧಿ ವಿದಾನಗಳು:-
ಚಿತ್ರದುರ್ಗ ತಾಲ್ಲೋಕಿನ ಮಾಡನಾಯ್ಕನ ಹಳ್ಳಿಯಲ್ಲಿ 5/11/2023 ರ ಭಾನುವಾರ ಮದ್ಯಾನ 3ಗಂಟೆ ನೆರವೇರಿತು ಎಂದು ಕಂಪ್ಯೂಟರ್ ಕೆ.ಇ. ತಿಪ್ಪೇಸ್ವಾಮಿ ರವರು ತಿಳಿಸಿದ್ದಾರೆ.