May 3, 2024

Chitradurga hoysala

Kannada news portal

ಕಸಾಪ ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ ಇನ್ನಿಲ್ಲ.

1 min read

ಹೊಳಲ್ಕೆರೆ: ಹೊಳಲ್ಕೆರೆ ತಾಲೂಕು ನಿಕಟಪೂರ್ವ ಕನ್ನಡಸಾಹಿತ್ಯಪರಿಷತ್ತಿನ ಅಧ್ಯಕ್ಷರಾದ ಎಂ.ಜಿ .ವೆಂಕಟೇಶರವರು ಈ ದಿನ ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವೃಂದ ಕಂಬನಿ ಮಿಡಿದಿದೆ

About The Author

Leave a Reply

Your email address will not be published. Required fields are marked *