April 27, 2024

Chitradurga hoysala

Kannada news portal

ಹಳ್ಳಿಗಳ ಕೋವಿಡ್ ತಡೆಗೆ ಮುಂದಾದ ಸಿಎಂ ಬಿಎಸ್ ವೈ

1 min read

ಬೆಂಗಳೂರು : ಹಳ್ಳಿಗಳಲ್ಲಿ ಕೊರೊನಾ ತಡೆಗೆ ಮುಂದಾದ ಸಿಎಂ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ನಾಳೆ ಸಿಎಂ ಬಿಎಸ್ ವೈ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸೋಂಕು ಹೆಚ್ಚಿರುವ ಗ್ರಾಮ ಪಂಚಾಯ್ತಿ ಜತೆ ಸಭೆ ನಡೆಸಲಿರುವ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷ, ಪಿಡಿಒಗಳ ಜತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ. ಸೋಂಕು ತಡೆ ಬಗ್ಗೆ ಗ್ರಾಮಗಳಿಂದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.  

About The Author

Leave a Reply

Your email address will not be published. Required fields are marked *