*ವೈದ್ಯರ ದಿನಾಚರಣೆ ದಿನ ವೈದ್ಯರ ಮನೆಯಲ್ಲಿ ಅರಳಿದ ಬ್ರಹ್ಮಕಮಲ*
ಚಿತ್ರದುರ್ಗ ನಗರದ ಮಾಸ್ತಮ್ಮ ಬಡಾವಣೆಯಲ್ಲಿ ವಾಸವಾಗಿರುವ ಆಯುಷ್ ವೈದ್ಯರಾದ ಡಾ.ಅನುಪಮಾ ಮಾರತಿನಾಯ್ಕ್, ರವರ ಮನೆಯಂಗಳದಲ್ಲಿ ಗುರುವಾರ ರಾತ್ರಿ ವೈದ್ಯ ದಿನಾಚರಣೆ ವಿಶೇಷ ಕೊಡುಗೆಯೆಂಬತೆ ಅರಳಿದ ಬ್ರಹ್ಮಕಮಲಕ್ಕೆ ಅವರು ವಿಶೇಷ ಪೂಜೆ ಸಲ್ಲಿಸಿದರು.