April 26, 2024

Chitradurga hoysala

Kannada news portal

ವೈದ್ಯರ ದಿನಾಚರಣೆ ದಿನ ವೈದ್ಯರ ಮನೆಯಲ್ಲಿ ಅರಳಿದ ಬ್ರಹ್ಮಕಮಲ*

1 min read

*ವೈದ್ಯರ ದಿನಾಚರಣೆ ದಿನ ವೈದ್ಯರ ಮನೆಯಲ್ಲಿ ಅರಳಿದ ಬ್ರಹ್ಮಕಮಲ*
ಚಿತ್ರದುರ್ಗ ನಗರದ ಮಾಸ್ತಮ್ಮ ಬಡಾವಣೆಯಲ್ಲಿ ವಾಸವಾಗಿರುವ ಆಯುಷ್ ವೈದ್ಯರಾದ ಡಾ.ಅನುಪಮಾ ಮಾರತಿನಾಯ್ಕ್, ರವರ ಮನೆಯಂಗಳದಲ್ಲಿ ಗುರುವಾರ ರಾತ್ರಿ ವೈದ್ಯ ದಿನಾಚರಣೆ ವಿಶೇಷ ಕೊಡುಗೆಯೆಂಬತೆ ಅರಳಿದ ಬ್ರಹ್ಮಕಮಲಕ್ಕೆ ಅವರು ವಿಶೇಷ ಪೂಜೆ ಸಲ್ಲಿಸಿದರು.

About The Author

Leave a Reply

Your email address will not be published. Required fields are marked *