May 3, 2024

Chitradurga hoysala

Kannada news portal

*ಪತ್ರಿಕಾಗೋಷ್ಠಿಗೆ ಆಹ್ವಾನ*

1 min read

*ಪತ್ರಿಕಾಗೋಷ್ಠಿಗೆ ಆಹ್ವಾನ*

ಆತ್ಮೀಯರೇ

ಶ್ರೀ ಎಸ್ ಆರ್ ಪಾಟೀಲ್ ರವರು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಇವರು
ದಿನಾಂಕ 5 |07 | 2021ಸೋಮವಾರ ಬೆಳಗ್ಗೆ 11:45ಕ್ಕೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಿದ್ದರೆ
ಈ ಸುದ್ದಿಗೋಷ್ಠಿಯಲ್ಲಿ ಶ್ರೀ ಬಿ.ಎನ್.ಚಂದಪ್ಪ ಮಾಜಿ ಲೋಕಸಭಾ ಸದಸ್ಯರು ಹಾಗು
ಕೆ.ಪಿ ಸಿ.ಸಿ ಮಾಧ್ಯಮ ವಕ್ತಾರರು ,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ರವರು ಜಿಲ್ಲಾ ಕಾರ್ಯದ್ಯಕ್ಷರಾದ ಕೆ.ಎಂ.ಹಾಲಸ್ವಾಮಿರವರು ಉಪಸ್ಥಿತರಿರುತ್ತಾರೆ.
ಎಲ್ಲಾ ಮಾಧ್ಯಮ ಮಿತ್ರರು ಆಗಮಿಸಲು ಕೋರಿದೆ.

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
ಕೆ.ಪಿ.ಸಂಪತ್ ಕುಮಾರ್
ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಸಮಿತಿ ಚಿತ್ರದುರ್ಗ
9483091999

About The Author

Leave a Reply

Your email address will not be published. Required fields are marked *