May 8, 2024

Chitradurga hoysala

Kannada news portal

ಹೊಸದುರ್ಗ ತಾಲ್ಲೂಕಿನ ಜಗತ್ ಪ್ರಸಿದ್ಧ ದಶರಥ ರಾಮೇಶ್ವರ ಸನ್ನಿಧಿಗೆ ಶಾಸಕ ಗೂಳಿಹಟ್ಟಿಶೇಖರ್ ಭೇಟಿ

1 min read

ಹೊಸದುರ್ಗ ತಾಲ್ಲೂಕಿನ ಜಗತ್ ಪ್ರಸಿದ್ಧ ದಶರಥ ರಾಮೇಶ್ವರ ಸನ್ನಿಧಿಗೆ ಶಾಸಕ ಗೂಳಿಹಟ್ಟಿಶೇಖರ್ ಭೇಟಿ

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಜಗತ್ ಪ್ರಸಿದ್ಧ ದಶರಥ ರಾಮೇಶ್ವರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ಗೂಳಿಹಟ್ಟಿ ಶೇಖರ್ ಮನುಕುಲಕ್ಕೆ ಮಾರಕವಾಗಿರುವ ಕೊರೋನಾ ಸಂಪೂರ್ಣವಾಗಿ ದೂರವಾಗಿ, ಉತ್ತಮ ಮಳೆಯಾಗಿ ರೈತ ಬಂಧುಗಳ ಬಾಳು ಹಸನಾಗಲಿ ಎಂದು ರಾಮೇಶ್ವರನಲ್ಲಿ ಪ್ರಾರ್ಥಿಸಿದ್ದಾರೆ.

About The Author

Leave a Reply

Your email address will not be published. Required fields are marked *