ಹೊಸದುರ್ಗ ತಾಲ್ಲೂಕಿನ ಜಗತ್ ಪ್ರಸಿದ್ಧ ದಶರಥ ರಾಮೇಶ್ವರ ಸನ್ನಿಧಿಗೆ ಶಾಸಕ ಗೂಳಿಹಟ್ಟಿಶೇಖರ್ ಭೇಟಿ
1 min readಹೊಸದುರ್ಗ ತಾಲ್ಲೂಕಿನ ಜಗತ್ ಪ್ರಸಿದ್ಧ ದಶರಥ ರಾಮೇಶ್ವರ ಸನ್ನಿಧಿಗೆ ಶಾಸಕ ಗೂಳಿಹಟ್ಟಿಶೇಖರ್ ಭೇಟಿ
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಜಗತ್ ಪ್ರಸಿದ್ಧ ದಶರಥ ರಾಮೇಶ್ವರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ಗೂಳಿಹಟ್ಟಿ ಶೇಖರ್ ಮನುಕುಲಕ್ಕೆ ಮಾರಕವಾಗಿರುವ ಕೊರೋನಾ ಸಂಪೂರ್ಣವಾಗಿ ದೂರವಾಗಿ, ಉತ್ತಮ ಮಳೆಯಾಗಿ ರೈತ ಬಂಧುಗಳ ಬಾಳು ಹಸನಾಗಲಿ ಎಂದು ರಾಮೇಶ್ವರನಲ್ಲಿ ಪ್ರಾರ್ಥಿಸಿದ್ದಾರೆ.