May 2, 2024

Chitradurga hoysala

Kannada news portal

ಕಾರಜೋಳರನ್ನು ಸಿಎಂ ಮಾಡುವಂತೆ ಒತ್ತಾಯ ಚಿದಾನಂದ

1 min read

ಕಾರಜೋಳರನ್ನು ಸಿಎಂ ಮಾಡುವಂತೆ ಒತ್ತಾಯ ಚಿದಾನಂದ

ದಾವಣಗೆರೆ : ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಹಾಗಾಗಿ, ಸಮ ಸಮಾಜ ನಿರ್ಮಾಣದ ಕಾಯಕ ಮಾಡುತ್ತಿರುವ ಎಲ್ಲಾ ಜನಾಂಗದ ಮಠಾದೀಶರು ಮತ್ತು ದಲಿತ ಸಮಾಜದ ಎಲ್ಲಾ ಮುಖಂಡರು ಪಕ್ಷತೀತವಾಗಿ ದಲಿತ ಮುಖ್ಯಮಂತ್ರಿ ಬೇಡಿಕೆಯನ್ನು ಇಡಬೇಕು.ಮತ್ತು ಇದುವರೆಗೂ ಯಾವ ಪಕ್ಷದವರು ದಲಿತ ಮುಖ್ಯಮಂತ್ರಿಯನ್ನು ಕರ್ನಾಟಕದಲ್ಲಿ ಮಾಡಿಲ್ಲ ಈ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯದ ಪರಿಪಾಠವನ್ನು ಅರ್ಥೈಸಿಕೊಳ್ಳುವ ಕಾಲವಿದಾಗಿದ್ದು ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಿರುವ ಸಜ್ಜನ , ಭ್ರಷ್ಟರಹಿತ ರಾಜಕಾರಿಣಿಯಾದರಾಜ್ಯದ ಉಪ ಮುಖ್ಯಮಂತ್ರಿ ಗೋವಿಂದ ಕಾರ್ಜೋಳರನ್ನು ಹೈಕಮಾಂಡ್ ಮೇಲೆ ಒತ್ತಡ ತಂದು ಒಗ್ಗಟ್ಟಿನಿಂದ ದಲಿತ ಮುಖ್ಯಮಂತ್ರಿ ಮಾಡಿದಲ್ಲಿ ದಲಿತ ಸಮಾಜವು ಸದಾ ಕಾಲ ಸ್ಮರಿಸುತ್ತದೆ ಎಂದು ಚಿದಾನಂದ ದಾವಣಗೆರೆ ಯವರು ಪತ್ರಿಕ ಪ್ರಕಟಣೆಯಲ್ಲಿ ಬಿಜೆಪಿ ಪಕ್ಷವನ್ನು , ಸರ್ಕಾರವನ್ನು , ಮುಖಂಡರನ್ನು ಒತ್ತಾಯಿಸಿದ್ದಾರೆ .

About The Author

Leave a Reply

Your email address will not be published. Required fields are marked *