May 2, 2024

Chitradurga hoysala

Kannada news portal

ಪ್ರಧಾನ ಮಂತ್ರಿ ಸಮಗ್ರ ದಕ್ಷತಾ ಮತ್ತು ಕುಶಲತ ಸಂಪನ್ನ ಹಿತಾಗ್ರಹಿ(PM-DAKSH) ಜಾಲತಾಣಕ್ಕೆ ಚಾಲನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ

1 min read


ಪ್ರಧಾನ ಮಂತ್ರಿ ಸಮಗ್ರ ದಕ್ಷತಾ ಮತ್ತು ಕುಶಲತ ಸಂಪನ್ನ ಹಿತಾಗ್ರಹಿ(PM-DAKSH) ಜಾಲತಾಣಕ್ಕೆ ಚಾಲನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ          ಎ. ನಾರಾಯಣಸ್ವಾಮಿ

ನವದೆಹಲಿಯಲ್ಲಿ ಶನಿವಾರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ “ಪ್ರಧಾನ ಮಂತ್ರಿ ಸಮಗ್ರ ದಕ್ಷತಾ ಮತ್ತು ಕುಶಲತ ಸಂಪನ್ನ ಹಿತಾಗ್ರಹಿ(PM-DAKSH) “ಜಾಲತಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ,ಈ ಸಂದರ್ಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಂಪುಟದರ್ಜೆಯ ಸಚಿವರಾದ ಡಾ. ವೀರೇಂದ್ರ ಕುಮಾರ್ ರವರು ಮತ್ತು ರಾಜ್ಯ ಖಾತೆ ಸಚಿವರಾದ ಪ್ರತಿಮಾ ಭೌಮಿಕ್ ರವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *