May 3, 2024

Chitradurga hoysala

Kannada news portal

ನಡೆಯಲು ಕಲಿಯುವಾಗ ಜನ ಬೀಳೋಕೆ ಬಿಡ್ತಾ ಇರಲಿಲ್ಲ ನಡೆಯಲು ಕಲಿತ ಮೇಲೆ ಬಿಳಿಸೋಕೆ ಕಾಯ್ತಾ ಇರ್ತಾರೆ…!!

1 min read

ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಾರೆ… ಆದರೆ ಹೆಚ್ಚು ಆಕ್ಸಿಡೆಂಟ್ ಆಗಿರೋದು “ನಾಯಿ” ಅಡ್ಡ ಬಂದಾಗ….

ನಮ್ಮ ಜಗತ್ತು ಎಷ್ಟು ಕೆಟ್ಟಿದೆ ಅಂದ್ರೆ
ಸತ್ತೋಗಿರೋ ಮೀನು ಕೂಡಾ
‘ಫ್ರೆಶ್’ಆಗಿರ್ಬೇಕು ನಮ್ ಜನಕ್ಕೆ

ಸ್ಟಾರ್ ಹೋಟೆಲಿಗೆ ಹೋಗಿ ಕುಳಿತು ವೈಟರ್ ಬಳಿ ತಿಂಡಿಗೆ ಆರ್ಡರ್ ಮಾಡಿ ತಾಸುಗಟ್ಟಲೆ ಕಾದು ತಿಂಡಿ ಬಂದಾಗ ತಿಂದ ನಂತರ ನಮ್ಮಲ್ಲಿ ಉಳಿಯುವ ಒಂದೇ ಒಂದು ಪ್ರಶ್ನೆ

ನಿಜವಾದ ವೈಟರ್ ಯಾರು?
“ನಾವ….?” “ಅವನಾ….?

ನಡೆಯಲು ಕಲಿಯುವಾಗ ಜನ ಬೀಳೋಕೆ ಬಿಡ್ತಾ ಇರಲಿಲ್ಲ ನಡೆಯಲು ಕಲಿತ ಮೇಲೆ ಬಿಳಿಸೋಕೆ ಕಾಯ್ತಾ ಇರ್ತಾರೆ…!!

ಮನುಷ್ಯ ತನ್ನ ಒಳ್ಳೆತನದಿಂದ ದೊಡ್ಡವನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ

ಅಗರ್ ಬತ್ತಿಯಲ್ಲಿ 2 ವಿಧ
1. ದೇವರಿಗಾಗಿ
2. ಸೊಳ್ಳೆಗಾಗಿ
ವಿಪರ್ಯಾಸ ಅಂದ್ರೆ ದೇವರು ಬರೋದಿಲ್ಲ ಸೊಳ್ಳೆ ಹೋಗೋದಿಲ್ಲ

ಅತೀ ಹೆಚ್ಚು ಸುಳ್ಳು ಹೇಳುವ ಸ್ಥಳ ಕೋರ್ಟು , ಅದು ಕೂಡ ಭಗವದ್ಗೀತೆ ಹಿಡಿದು
“ಅತೀ ಹೆಚ್ಚು ನಿಜ ಹೇಳುವ ಸ್ಥಳ ಬಾರ್,
ಅದು ಬಾಟಲಿ ಹಿಡಿದು”.
ಎಂಥ ವಿಪರ್ಯಾಸ ಅಲ್ವಾ..?? ✍ಸಂಗ್ರಹ ವಾಟ್ಸ ಆಪ್

About The Author

Leave a Reply

Your email address will not be published. Required fields are marked *