May 12, 2024

Chitradurga hoysala

Kannada news portal

ಬುದ್ಧ ಧಮ್ಮ ದೀಕ್ಷೆ ಪಡೆಯುವವರ ನೋಂದಣಿ ಬುದ್ಧನ ಪ್ರತಿಮೆ ಅನಾವರಣ

1 min read

 

ಬುದ್ಧ ಧಮ್ಮ ದೀಕ್ಷೆ ಪಡೆಯುವವರ ನೋಂದಣಿ

ಚಿತ್ರದುರ್ಗದಲ್ಲಿ (ಜಂಬೂ ದ್ವೀಪ ದಲ್ಲಿ) ಐತಿಹಾಸಿಕ ಧಮ್ಮ ಪಥ ದ ದಾಖಲೆ. ಚರಿತ್ರ ಯಲ್ಲಿ ದಾಖಲಾಗುವ ಈ ಧಮ್ಮ ದೀಕ್ಷೆ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಂಡು ಪುನೀತರಾಗಿ .

ಬಾಬಾಸಾಹೇಬರ ಮತ್ತು ಭಗವಾನ್ ಬುದ್ಧರ ಅನುಯಾಯಿಗಳು ಬುದ್ಧ ಧಮ್ಮ ಸೇರುವ ಮೂಲಕ ಮಾತ್ರವೇ ಬಾಬಾಸಾಹೇಬರನ್ನು ಗೌರವಿಸಲು ಸಾಧ್ಯ.

ಅಸ್ಪೃಶ್ಯ ಬಂಧುಗಳೇ ,
“ಧಮ್ಮ ಪಥ ಗಟ್ಟಿಯಾಗದೆ ನಮ್ಮ ರಾಜಕೀಯ ಪಥ ಗಟ್ಟಿಯಾಗಲಾರದು ”

ಧಮ್ಮ ದೀಕ್ಷೆ ಪಡೆಯಲಿಚ್ಛಿಸುವವರು ತಾವೊಬ್ಬರೇ ಆಗಲಿ ಅಥವಾ ತಮ್ಮ ಕುಟುಂಬ ಸದಸ್ಯರೊಂದಿಗೆ ದೀಕ್ಷೆ ಪಡೆಯುವವ ರಾಗಲಿ ತಮ್ಮ ಆಧಾರ್ ಕಾರ್ಡ್ ಅಥವಾ ಯಾವುದಾದರೊಂದು ಗುರುತಿನ ಚೀಟಿ ತಮ್ಮ ವಿಳಾಸದೊಂದಿಗೆ ಈ ಕೆಳಕಂಡವರು ಮೊಬೈಲ್ ನಂಬರ್ ಗಳಿಗೆ ವ್ಯಾಟ್ಸ್ ಅಪ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಿದೆ .

ಬಿ.ಪಿ. ತಿಪ್ಪೇಸ್ವಾಮಿ -990059247
ಬಾಲೇನಹಳ್ಳಿ ರಾಮಣ್ಣ -9242843504
ಟಿ .ರಾಮು -9113656137

ಬುದ್ಧ ಧಮ್ಮದ ಬಗ್ಗೆ ಅಭಿಮಾನವಿರುವ ನಿಮ್ಮ ಸ್ನೇಹಿತರ ಮನೆಗಳಿಗೆ – ಪರಿಚಿತರಿಗೆ ಈ ಮಾಹಿತಿಯನ್ನು ತಿಳಿಸಿ ಈ ಪೋಸ್ಟನ್ನು ಸಾಧ್ಯವಾದಷ್ಟೂ ಶೇರ್ ಮಾಡಿ

ದೀಕ್ಷೆಯ ದಿನಾಂಕ : 31- 10- 21 ರ ಭಾನುವಾರ
ಬೆಳಿಗ್ಗೆ : 12 ಗಂಟೆಗೆ
ಸ್ಥಳ : ತ ರಾ ಸು ರಂಗಮಂದಿರ , ಚಿತ್ರದುರ್ಗ .

ಬುದ್ಧನ ಪ್ರತಿಮೆ ಅನಾವರಣ

ಸ್ಥಳ : ಚಿತ್ರದುರ್ಗದ ಸ್ಟೇಡಿಯಂ ಮುಂಭಾಗ
ಸಮಯ : ಬೆಳಿಗ್ಗೆ 10 – 30ಕೆ

ಬುದ್ಧ ವಂದನೆಗಳು,

ಜೈ ಭೀಮ್ .
ಬುದ್ಧ ಧಮ್ಮ ದೀಕ್ಷಾ ಉತ್ಸವ ಸಮಿತಿ ,ಚಿತ್ರದುರ್ಗ .

About The Author

Leave a Reply

Your email address will not be published. Required fields are marked *