ಬುದ್ಧ ಧಮ್ಮ ದೀಕ್ಷೆ ಪಡೆಯುವವರ ನೋಂದಣಿ ಬುದ್ಧನ ಪ್ರತಿಮೆ ಅನಾವರಣ
1 min read
ಬುದ್ಧ ಧಮ್ಮ ದೀಕ್ಷೆ ಪಡೆಯುವವರ ನೋಂದಣಿ
ಚಿತ್ರದುರ್ಗದಲ್ಲಿ (ಜಂಬೂ ದ್ವೀಪ ದಲ್ಲಿ) ಐತಿಹಾಸಿಕ ಧಮ್ಮ ಪಥ ದ ದಾಖಲೆ. ಚರಿತ್ರ ಯಲ್ಲಿ ದಾಖಲಾಗುವ ಈ ಧಮ್ಮ ದೀಕ್ಷೆ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಂಡು ಪುನೀತರಾಗಿ .
ಬಾಬಾಸಾಹೇಬರ ಮತ್ತು ಭಗವಾನ್ ಬುದ್ಧರ ಅನುಯಾಯಿಗಳು ಬುದ್ಧ ಧಮ್ಮ ಸೇರುವ ಮೂಲಕ ಮಾತ್ರವೇ ಬಾಬಾಸಾಹೇಬರನ್ನು ಗೌರವಿಸಲು ಸಾಧ್ಯ.
ಅಸ್ಪೃಶ್ಯ ಬಂಧುಗಳೇ ,
“ಧಮ್ಮ ಪಥ ಗಟ್ಟಿಯಾಗದೆ ನಮ್ಮ ರಾಜಕೀಯ ಪಥ ಗಟ್ಟಿಯಾಗಲಾರದು ”
ಧಮ್ಮ ದೀಕ್ಷೆ ಪಡೆಯಲಿಚ್ಛಿಸುವವರು ತಾವೊಬ್ಬರೇ ಆಗಲಿ ಅಥವಾ ತಮ್ಮ ಕುಟುಂಬ ಸದಸ್ಯರೊಂದಿಗೆ ದೀಕ್ಷೆ ಪಡೆಯುವವ ರಾಗಲಿ ತಮ್ಮ ಆಧಾರ್ ಕಾರ್ಡ್ ಅಥವಾ ಯಾವುದಾದರೊಂದು ಗುರುತಿನ ಚೀಟಿ ತಮ್ಮ ವಿಳಾಸದೊಂದಿಗೆ ಈ ಕೆಳಕಂಡವರು ಮೊಬೈಲ್ ನಂಬರ್ ಗಳಿಗೆ ವ್ಯಾಟ್ಸ್ ಅಪ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಿದೆ .
ಬಿ.ಪಿ. ತಿಪ್ಪೇಸ್ವಾಮಿ -990059247
ಬಾಲೇನಹಳ್ಳಿ ರಾಮಣ್ಣ -9242843504
ಟಿ .ರಾಮು -9113656137
ಬುದ್ಧ ಧಮ್ಮದ ಬಗ್ಗೆ ಅಭಿಮಾನವಿರುವ ನಿಮ್ಮ ಸ್ನೇಹಿತರ ಮನೆಗಳಿಗೆ – ಪರಿಚಿತರಿಗೆ ಈ ಮಾಹಿತಿಯನ್ನು ತಿಳಿಸಿ ಈ ಪೋಸ್ಟನ್ನು ಸಾಧ್ಯವಾದಷ್ಟೂ ಶೇರ್ ಮಾಡಿ
ದೀಕ್ಷೆಯ ದಿನಾಂಕ : 31- 10- 21 ರ ಭಾನುವಾರ
ಬೆಳಿಗ್ಗೆ : 12 ಗಂಟೆಗೆ
ಸ್ಥಳ : ತ ರಾ ಸು ರಂಗಮಂದಿರ , ಚಿತ್ರದುರ್ಗ .
ಬುದ್ಧನ ಪ್ರತಿಮೆ ಅನಾವರಣ
ಸ್ಥಳ : ಚಿತ್ರದುರ್ಗದ ಸ್ಟೇಡಿಯಂ ಮುಂಭಾಗ
ಸಮಯ : ಬೆಳಿಗ್ಗೆ 10 – 30ಕೆ
ಬುದ್ಧ ವಂದನೆಗಳು,
ಜೈ ಭೀಮ್ .
ಬುದ್ಧ ಧಮ್ಮ ದೀಕ್ಷಾ ಉತ್ಸವ ಸಮಿತಿ ,ಚಿತ್ರದುರ್ಗ .