May 5, 2024

Chitradurga hoysala

Kannada news portal

ಎಂ.ಜಯಣ್ಣನವರ ಸಮಾದಿಗೆ ಪುಷ್ಪ ಹಾಕಿ ನಮನ ಸಲ್ಲಿಸಿದ ಮಾಜಿ ಸಚಿವ ಎಚ್.ಆಂಜನೇಯ

1 min read



ಜಯಣ್ಣನವರ ಸಮಾದಿಗೆ ಪುಷ್ಪ ಹಾಕಿ ನಮನ ಸಲ್ಲಿಸಿದ ಮಾಜಿ ಸಚಿವ ಎಚ್.ಆಂಜನೇಯ

ಚಿತ್ರದುರ್ಗ:

ಸಾಮಾಜಿಕ ಹೋರಾಟಗಾರ ಎಂ.ಜಯಣ್ಣನವರ ಪ್ರಥಮ ವರ್ಷದ ಪುಣ್ಯಸ್ಮರಣೆಯನ್ನು ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್‍ನಲ್ಲಿರುವ ಎಂ.ಜಯಣ್ಣನವರ ನಿವಾಸದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯರವರು ಎಂ.ಜಯಣ್ಣನವರ ಭಾವಚಿತ್ರಕ್ಕೆ ಪುಷ್ಪಾಹಾರ ಹಾಕಿ ನಮನ ಸಲ್ಲಿಸಿದರು. ಇದ್ದಕೂ ಮುಂಚೆ ಜಯಣ್ಣ ಸಮಾದಿಗೆ ಬೇಟಿ ನೀಡಿದರು.

ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಹನುಮಂತಪ್ಪ, ಸೇರಿದಂತೆ ಕಾಂಗ್ರೆಸ್ ನ ಆನೇಕ ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *