ನಾಳೆ ಚಿತ್ರದುರ್ಗ ವಕೀಲರ ಸಂಘದಿಂದ ವಕೀಲರ ದಿನಾಚರಣೆ
1 min readಚಿತ್ರದುರ್ಗ ವಕೀಲರ ಸಂಘದಿಂದ ವಕೀಲರ ದಿನಾಚರಣೆ
ಚಿತ್ರದುರ್ಗ:
ಚಿತ್ರದುರ್ಗ ವಕೀಲರ ಸಂಘದಿಂದ ೨೦೨೧ ರ ವಕೀಲರ ದಿನಾಚರಣೆ 25ವರ್ಷಗಳ ವಕೀಲ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಅವರಿಗೆ ಸನ್ಮಾನ ಸಮಾರಂಭ.
ದಿನಾಂಕ:೩-೧೨-೨೦೨೧ ನೇ ಶುಕ್ರವಾರ ಸಂಜೆ:೬ ಗಂಟೆ ಗೆ ಜಿಲ್ಲಾ ನ್ಯಾಯಾಲಯದ ಅವರಣ,ಚಿತ್ರದುರ್ಗ.ಇಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀನಿವಾಸ್ ಬಾಬು ಅಧ್ಯಕ್ಷರು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು. ನೆವೇರಿಸುವರು,ಅಧ್ಯಕ್ಷತೆ ಶಿವುಯಾದವ್ ಅಧ್ಯಕ್ಷರು ವಕೀಲರ ಸಂಘ ಚಿತ್ರದುರ್ಗ ವಹಿಸುವರು,
ವಿಶೇಷ ಆಹ್ವಾನಿತರಾಗಿ:ಎಚ್.ಬಿಲ್ಲಪ್ಪ ವಿಶ್ರಾಂತಿ ನ್ಯಾಯಮೂರ್ತಿಗಳು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಮುಖ್ಯ ಅತಿಥಿಗಾಳಾಗಿ ಶ್ರೀಮತಿ ಮನಗೊಳಿ ಪ್ರೇಮಾವತಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಚಿತ್ರದುರ್ಗ, ಶ್ರೀ ಹನುಮಂತಪ್ಪ ಆರ್ ಬನ್ನಿಕಟ್ಟಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಚಿತ್ರದುರ್ಗ, ಶ್ರೀ ಶಂಕ್ರಪ್ಪ ನಿಂಬಣ್ಣ ಕಲ್ಕನಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಿತ್ರದುರ್ಗ, ಶ್ರೀ ಸಿ.ಎಸ್ ಜಿತೇಂದ್ರನಾಥ್ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜಿಎಂ ಚಿತ್ರದುರ್ಗ, ಶ್ರೀ ಜಿ.ಸಿ. ದಯಾನಂದ್ ಉಪಾಧ್ಯಕ್ಷರು ವಕೀಲರ ಸಂಘ ಚಿತ್ರದುರ್ಗ, ಎಂ.ಮೂರ್ತಿ, ಪ್ರಧಾನ ಕಾರ್ಯದರ್ಶಿ ವಕೀಲರ ಸಂಘ ಚಿತ್ರದುರ್ಗ. ಈ ಸಮಾರಂಭಕ್ಕೆ ಎಲ್ಲ ವಕೀಲ ಬಾಂಧವರು ಆಗಮಿಸಬೇಕೆಂದು ವಿಶ್ವನಾಥರೆಡ್ಡಿ ವಕೀಲರು ಮತ್ತು ಅಜ್ಜಯ್ಯ ವಕೀಲರು ಇವರುಗಳು ಸಂಘದ ಪರವಾಗಿ ಕೋರಿದ್ದಾರೆ.