ರಂಗಾಪುರ ಲಂಬಾಣಿಹಟ್ಟಿ ಗ್ರಾಮದಲ್ಲಿ ಮಾಜಿ ಸಚಿವ ಆಂಜನೇಯ ಬಿರುಸಿನ ಪ್ರಚಾರ
1 min read
ಜನಾಶೀರ್ವಾದ ಯಾತ್ರೆ ರಂಗಾಪುರ ಮತ್ತು ರಂಗಾಪುರ ಲಂಬಾಣಿಹಟ್ಟಿ ಗ್ರಾಮದಲ್ಲಿ ಮಾಜಿ ಸಚಿವ ಆಂಜನೇಯ ಬಿರುಸಿನ ಪ್ರಚಾರ
ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ರಾಮಗಿರಿ ಹೋಬಳಿಯ ರಂಗಾಪುರ ಮತ್ತು ರಂಗಾಪುರ ಲಂಬಾಣಿಹಟ್ಟಿ ಗ್ರಾಮದಲ್ಲಿ ಮತಯಾಚನೆಯನ್ನು ಮಾಡಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುದೊಡ್ಡ ಅಂತರದಲ್ಲಿ ಗೆಲ್ಲಿಸಬೇಕೆಂದು ಮಾಜಿ ಸಚಿವ ಆಂಜನೇಯ ವಿನಂತಿಸಿದರು
ಮಾಜಿ ಶಾಸಕ ಉಮಾಪತಿ ಮಾತನಾಡಿ ನಾನು ಐದು ಚುನಾವಣೆಗಳನ್ನು ಎದುರಿಸಿದ್ದೇನೆ ಆದ್ರೆ ಈ ಬಾರಿ ನೋಡಿದ ಜನ ಸ್ಪಂದನೆ ಯಾವ ಚುನಾವಣೆಗಳಲ್ಲೂ ನೋಡಿಲ್ಲ. ಇಂದಿರಾ ಗಾಂಧಿ,ರಾಜೀವ್ ಗಾಂಧಿ,ಮನಮೋಹನ್ ಸಿಂಗ್ ಸರ್ಕಾರದ ಜನಪ್ರಿಯ ಆಡಳಿತವನ್ನು ನೆನಪಿಸಿಕೊಂಡು ಆಂಜನೇಯ ರವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು..
ಈ ವೇಳೆ ರಾಮಗಿರಿ ಹೋಬಳಿಯ ಹಾಗೂ ರಂಗಾಪುರ, ರಂಗಾಪುರ ಲಂಬಾಣಿಹಟ್ಟಿ ಭಾಗದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.