May 17, 2024

Chitradurga hoysala

Kannada news portal

ಪ್ರತಿಭಾ ಪುರಸ್ಕಾರ:ಬಸವಮೂರ್ತಿ ಮದಾರ ಚನ್ನಯ್ಯ ಶ್ರೀ, ಷಡಕ್ಷರಮುನಿ ಶ್ರೀಗಳು ಸಾನಿಧ್ಯ

1 min read

ಪ್ರತಿಭಾ ಪುರಸ್ಕಾರ:ಬಸವಮೂರ್ತಿ ಮದಾರ ಚನ್ನಯ್ಯ ಶ್ರೀ, ಷಡಕ್ಷರಮುನಿ ಶ್ರೀಗಳು ಸಾನಿಧ್ಯ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಳ್ಳಕೆರೆ:

ಚಳ್ಳಕೆರೆ ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಶಾಸಕರಾದ ಟಿ.ರಘುಮೂರ್ತಿ ,ಮಾಜಿ ಸಂಸದ ಚಂದ್ರಪ್ಪ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಸವಮೂರ್ತಿ ಮದಾರ ಚನ್ನಯ್ಯ ಶ್ರೀ, ಆದಿಜಾಂಬವ ಮಠದ ಷಡಕ್ಷರಮುನಿ ಶ್ರೀಗಳು ಸಾನಿಧ್ಯ ವಹಿಸಿದ್ದರು.

About The Author

Leave a Reply

Your email address will not be published. Required fields are marked *