ಕಳ್ಳನನ್ನ ಬೆತ್ತಲೆ ಗೊಳಿಸಿ ಕತ್ತೆ ಮೆರವಣಿಗೆ ಮಾಡಿದ ಅಮಾನವೀಯ ಘಟನೆ
1 min readಹಿರಿಯೂರು: ಕಳ್ಳನನ್ನ ಬೆತ್ತಲೆ ಗೊಳಿಸಿ ಕತ್ತೆ ಮೆರವಣಿಗೆ ಮಾಡಿದ ಅಮಾನವೀಯ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾ. ಸರಸ್ವತಿ ಹಟ್ಟಿ ಗ್ರಾಮದಲ್ಲಿ ನಡೆದಿದೆ.
.
ಜಾನುವಾರ ಸಾಗಿಸುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿ ಬಿದಿದ್ದ ಆರೋಪಿ ಈಶ್ವರ್ ಅವನನ್ನು ಸರಸ್ವತಿ ಹಟ್ಟಿ& ಕೆರೆ ಮುಂದಲ ಹಟ್ಟಿ ಗ್ರಾಮಸ್ಥರು ಮೆರವಣಿಗೆ ಮಾಡಿ ಚಿತ್ರಹಿಂಸೆ ನೀಡಿದ್ದರು.
ಈ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆದೇಶ ಮಾಡಿದ್ದರು.
ಎಂಟು ಮಂದಿ ಆರೋಪಿಗಳ ವಿರುದ್ದ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ 143,147,323,355,504,506,149 ಅಡಿಯಲ್ಲಿಆರೋಪಿಗಳಾದ ಮೇಣಪ್ಪ, ಕಿಟ್ಟಪ್ಪ, ಬಾಲಪ್ಪ ಸೇರಿ ಎಂಟು ಮಂದಿ ವಿರುದ್ದ FIR ಪ್ರಕರಣ ದಾಖಲು ಮಾಡಲಾಗಿದೆ.