ಹೊಳಲ್ಕೆರೆ ಸವಿತಾ ಸಮಾಜದಿಂದ ಅಶೋಕ್ ಗಸ್ತಿ ಅವರಿಗೆ ಶ್ರದ್ದಾಂಜಲಿ..
1 min readಹೊಳಲ್ಕೆರೆ ಸವಿತಾ ಸಮಾಜದ ವತಿಯಿಂದ ರಾಜ್ಯ ಸಭಾ ಸದಸ್ಯರಾದ ಅಶೋಕ್ ಗಸ್ತಿ ಅವರಿಗೆ ಶ್ರದ್ದಾಂಜಲಿ ಅರ್ಪಿಸಿದರು, ಬಿಜೆಪಿ ತಾಲೋಕ್ ಅಧ್ಯಕ್ಷರು ಸಿದ್ದೇಶ್ ಕಾಶಿ ಅವರು ಮಾತಾಡಿ ಅಶೋಕ್ ಗಸ್ತಿ ಅವರನ್ನ ಕಳ್ಕೊಂಡು ಇಡೀ ಸವಿತಾ ಸಮಾಜ ಮತ್ತು ಬಿಜೆಪಿ ಪಕ್ಷ ಬಡವಾಗಿದೆ ಎಂದರು,ಇ ಶ್ರದ್ದಾಂಜಲಿ ಕಾರ್ಯದಲ್ಲಿ ಸಮಾಜದ ಅಧ್ಯಕ್ಷರಾದ ಆರ್.ತಿಪ್ಪೇಸ್ವಾಮಿ, ವೆಂಕಟೇಶ್, ಗಿರೀಶ್,ಎ ಸಂತೋಷ ಇದ್ದರು, ಹಾಗೆ ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್, ಮಲ್ಲಿಕಾರ್ಜುನ, ಅಶೋಕ್ ಮತ್ತು
ಹೊಳಲ್ಕೆರೆ ಸವಿತಾ ಸಮಾಜದ ಎಲ್ಲಾ ಬಂಧುಗಳು ಭಾಗವಹಿಸಿದ್ದರು.