ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ಉತ್ತಮ ಆಡಳಿತ ನೀಡುವಂತೆ ಸಿಎಂ ಅವರಿಗೆ ಸಲಹೆ.
1 min readಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ಉತ್ತಮ ಆಡಳಿತ ನೀಡುವಂತೆ ಸಿಎಂ ಅವರಿಗೆ ಸಲಹೆ.
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಭಾನುವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ನೀಡಿದ್ದರು.ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಯವರು, ಉತ್ತಮ ಆಡಳಿತ ನೀಡುವಂತೆ ಸಿಎಂ ಅವರಿಗೆ ತಿಳಿಸಿ ಶುಭ ಕೋರಿದರು. ಈ ವೇಳೆ ಮಾಜಿ ಸಚಿವರಾದ ವಿ.ಸೋಮಣ್ಣನವರು ಹಾಗೂ ಹೆಚ್.ಡಿ.ರೇವಣ್ಣ ನವರು ಉಪಸ್ಥಿತರಿದ್ದರು.