May 18, 2024

Chitradurga hoysala

Kannada news portal

ಯಶಸ್ವಿ ನಾಯಕ ಧೋನಿ ಬಗ್ಗೆ ಶಾಸಕ ಟಿ.ರಘುಮೂರ್ತಿ ಟ್ವಿಟ್.

1 min read

ಟೀಮ್ ಇಂಡಿಯಾದ ಯಶಸ್ವಿ ನಾಯಕ ಎಂ ಎಸ್ ಧೋನಿ ರವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವುದು ಬೇಸರದ ಸಂಗತಿ. ಭಾರತೀಯ ಕ್ರಿಕೆಟ್ ತಂಡಕ್ಕೆ ಸ್ಪೂರ್ತಿದಾಯಕರಾದ ತಮ್ಮಿಂದ ಯುವ ಆಟಗಾರರಿಗೆ, ಮಾರ್ಗದರ್ಶನ ದೊರಕಲಿ, ನಿಮ್ಮ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *