January 26, 2025

Chitradurga hoysala

Kannada news portal

ಪೌಷ್ಟಿಕಾಂಶ ಆಹಾರ ಧಾನ್ಯ ವಿತರಣೆ

1 min read

ಹೊಳಲ್ಕೆರೆ:ಪಟ್ಟಣದ ಒಂದನೆಯ ವಾರ್ಡ್ ನ ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳು ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರ ಧಾನ್ಯ ವಿತರಣೆ ಮಾಡಿದ ಪ.ಪಂ. ಸದಸ್ಯೆ ಹೆಚ್.ಆರ್.ನಾಗರತ್ನವೇದಮೂರ್ತಿ.
ಬಳಿಕ ಮಾತನಾಡಿ ಸರಕಾರ ಸಿಡಿಪಿಒ ಇಲಾಖೆಯ ಮೂಲಕ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಪ್ರತಿಯೊಬ್ಬ ರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

About The Author

Leave a Reply

Your email address will not be published. Required fields are marked *