May 6, 2024

Chitradurga hoysala

Kannada news portal

ಆರೋಗ್ಯ ಸಚಿವ ಶ್ರೀರಾಮುಲು ನಿವಾಸದಲ್ಲಿ ಪ್ರಕೃತಿ ವಂದನಾ ಪೂಜೆ

1 min read

ಬಳ್ಳಾರಿ: ಇಂದು ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ರವರು ತಮ್ಮ ನಿವಾಸದಲ್ಲಿ ಪ್ರಕೃತಿ ವಂದನಾ ಪೂಜೆ ನೆರವೇರಿಸಲಾಯಿತು. ನಮ್ಮ ಪವಿತ್ರ ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯಲ್ಲಿ ದೈವ ಸ್ವರೂಪವನ್ನು ಕಾಣಲಾಗುತ್ತದೆ,ಇಂತಹ ಆಚರಣೆಗಳೇ ನಮ್ಮ ಯುವ ಪೀಳಿಗೆಗೆ ಪ್ರಕೃತಿಯ ಮಹತ್ವವನ್ನು ಸಾರುತ್ತವೆ. ಅವರಲ್ಲಿ ಆರೋಗ್ಯಯುತ ಪರಿಸರದ ಜಾಗೃತಿ ಬೆಳೆಸುತ್ತವೆ. ಗಿಡ ಮರಗಳನ್ನು ಪೋಷಿಸೋಣ, ಸ್ವಸ್ಥ ಸಮಾಜ ಕಟ್ಟೋಣ ಎಂದು ತಿಳಿಸೋಣ.

About The Author

Leave a Reply

Your email address will not be published. Required fields are marked *