May 5, 2024

Chitradurga hoysala

Kannada news portal

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ನೀವು ಬರಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಮನವಿ

1 min read

ಹಿರಿಯೂರು :ಭದ್ರಾ ಜಲಾಶಯಕ್ಕೆ ಸೆಪ್ಟೆಂಬರ್ 2ರಂದು ಬಾಗಿನ ಅರ್ಪಣೆ ಮತ್ತು ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸುವ ಕಾರ್ಯಕ್ರಮಕ್ಕೆ ಗೃಹ ಸಚಿವರಾದ ಬಸವರಾಜ್ ಬೋಮ್ಮಾಯಿ ರವರು ಬರಬೇಕೆಂದು ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಹಿರಿಯೂರಿನ ಸಾಗರ್ ಡಾಬಾ ಹತ್ತಿರ. ವಿ. ವಿ. ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿಯಪದಾಧಿಕಾರಿಗಳು ಮತ್ತು ಹಿರಿಯೂರು ತಾಲ್ಲೂಕು ನಾಗರೀಕರು ಸಚಿವರಲ್ಲಿ ಮನವಿ ಮಾಡಿಕೊಂಡರು.

About The Author

Leave a Reply

Your email address will not be published. Required fields are marked *