May 19, 2024

Chitradurga hoysala

Kannada news portal

ಗಾಂಜಾ ಮಾರಟ ಮಾಡುತ್ತಿದ್ದ 6 ಆರೋಪಿಗಳು ಅಂದರ್

1 min read

ಧಾರವಾಡ : ಗಾಂಜಾ ಮಾರಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಧಾರವಾಡ ಶಹರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಕೃಷ್ಣಕಾಂತ ತಿಳಿಸಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಆರೋಪಿಗಳು ಶಹರದನುಚ್ಚಂಬ್ಲಿ ಬಾವಿ ಹತ್ತಿರ ಕಾರು ಮತ್ತು ಬೈಕ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ಮದಾರಮಡ್ಡಿ ಜೈಭೀಮನಗರದ ಪೃಥ್ವಿ ಗಿರೀಶ ಕೊಂಡಪಲ್ಲಿ, ಲೈನ ಬಜಾರ್ ಸೌದಾಗರ ಚಾಳನ ಸತ್ಕಾರ ಗೋವಿಂದ ಮಾಡಲಗಿ, ರಸೂಲಪೂರ ಓಣಿಯ ಜಾವೀದಅಹ್ಮದ ಮಹ್ಮದಯೂಸೂಫ್ ಬದಾಮಿ, ನಿಜಾಮುದ್ದಿನ ಕಾಲನಿಯ ಮೆಹಬೂಬಸಾಬ ಉರ್ಫ್ ಶಬ್ಬೀರಖಾನ ಅಮೀರಖಾನ ಪಠಾಣ, ಲೈನಬಜಾರ ಮಸಾಲಗಾರ ಓಣಿಯ ಮಹ್ಮದಸಾಧಿಕ ಬಸೀರ ಖತೀಬ ಮತ್ತು ಅತ್ತಿಕೊಳ್ಳದ ಅಬ್ದುಲಖಾದರಸಾಬ ಕರೀಂಸಾಬ ಡಾವಣಗೆರೆ ಬಂಧಿತರು.

ಆರೋಪಿ ನವಲೂರ ಗ್ರಾಮದ ರಾಜೇಸಾಬ ಫಕ್ರುಸಾಬ ಹಂಚಿನಾಳ ಪರಾರಿಯಾಗಿದ್ದಾನೆ.

ಬಂಧಿತರಿಂದ೬೨ಸಾವಿರರೂಪಾಯಿಮೌಲ್ಯದಕೆ.ಜಿ೧೦೦ಗ್ರಾಂಗಾಂಜಾಲಕ್ಷರೂಪಾಯಿಬೆಲೆಯ೧ಕಾರು೭೫ಸಾವಿರರೂಪಾಯಿಮೌಲ್ಯದಬೈಕ್ಆರೋಪಿಗಳಿಂದಮತ್ತುಮೋಬೈಲ್ಗಳನ್ನುಜಪ್ತಿಮಾಡಲಾಗಿದೆಎಂದರು.

ಬಂಧಿತರನ್ನುನ್ಯಾಯಾಲಯಕ್ಕೆಒಪ್ಪಿಸಿದ್ದುಆರೋಪಿಗಳುಎಲ್ಲಿಂದಗಾಂಜಾಖರೀದಿಸುತ್ತಿದ್ದರುಮತ್ತುಇನ್ನಿತರಅಂಶಗಳಕುರಿತುತನಿಖೆಮುಂದುವರೆಸಲಾಗುವುದುಎಂದುಡಿಸಿಪಿತಿಳಿಸಿದರು.

ಎಸಿಪಿಅನುಷಾಜಿಶಹರಠಾಣೆಯಇನ್ಸಪೆಕ್ಟರ್ಶ್ರೀಧರಸತಾರೆಎಎಸ್ಐಗಳಾದಮಹೇಶ ಕುರ್ತಕೋಟಿಶಿವಾಜಿ ಸಾಳುಂಕೆಸಿಬ್ಬಂದಿಗಳಾದಎನ್..ಜಾಧವಯು.ಎನ್.ಸಣ್ಣಿಂಗನವರಪ್ರತಾಪಮಳಗಿಎಂ.ಎನ್.ಚವ್ಹಾಣಲಕ್ಷ್ಮಣಲಮಾಣಿಆರೋಪಿಗಳನ್ನುಬಂಧಿಸುವಲ್ಲಿಯಶಸ್ವಿಯಾಗಿದ್ದಾರೆಎಂದುಅವರುತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಎಸಿಪಿಅನುಷಾಜಿ, ಶಹರಠಾಣೆಯಇನ್ಸಪೆಕ್ಟರ್ಶ್ರೀಧರಸತಾರೆ ಹಾಗೂ ಸಿಬ್ಬಂದಿಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *