ಜಿಲ್ಲಾಡಳಿತ ಆದೇಶ ಗಾಳಿಗೆ ತೂರಿದ ಜನರು ಮತ್ತು ಆಯೋಜಕರು ಸಾಮಾಜಿಕ ಅಂತರ ಮರೆತು ಜನರ ತಳ್ಳಾಟ.
1 min readಕೊರೋನಾ ನಡುವೆಯೂ ಹಿಂದೂ ಮಹಾಗಣಪತಿ ಮೆರವಣಿಗೆ ಬಾರಿ ಜನಸ್ತೋಮ.
ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಗಣೇಶನ ಮೆರವಣಿಗೆ ಉತ್ಸವ.
ಉತ್ಸವದ ಮೆರವಣಿಗೆ 145 ಜನರಿಗೆ ಮಾತ್ರ ಅವಕಾಶ ನೀಡಿದ್ದ ಚಿತ್ರದುರ್ಗ ಜಿಲ್ಲಾಡಳಿತ.
ಮೆರವಣಿಗೆಯಲ್ಲಿ ಸಾವಿರಾರು ಜನ ಬಾಗಿ.
ಜಿಲ್ಲಾಡಳಿತದ ಆದೇಶ ಗಾಳಿಗೆ ತೂರಿದ ಆಯೋಜಕರು.
ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ.
ಜನರನ್ನ ನಿಯಂತ್ರಿಸಲು ಪೊಲೀಸರ ಹರ ಸಾಹಸ.
ಸಾಮಾಜಿಕ ಅಂತರ ಗಾಳಿಗೆ ತೂರಿ ಸಾವಿರಾರು ಜನರು ಭಾಗಿ.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೆರಿ ಸರಳ ಮೆರವಣಿಗೆಗೆ ಅವಕಾಶ ನೀಡಿದ್ದರು.
ಹೆಚ್ಚು ಜನ ಸೇರಿಸದಂತೆ ಸರಳ ಮೆರವಣಿಗೆಗೆ ಅವಕಾಶ ನೀಡಿದ್ದ ಜಿಲ್ಲಾಡಳಿತ.