May 5, 2024

Chitradurga hoysala

Kannada news portal

ಚಿತ್ರದುರ್ಗ ಜಿಲ್ಲಾ ಪ.ಪಂ.ನಿವೃತ್ತ ಸರಕಾರಿ ನೌಕರರ ಸಂಘ ಅಸ್ಥಿತ್ವಕ್ಕೆ ಅಧ್ಯಕ್ಷರಾಗಿ ಸರ್ವೇ ಬೋರಯ್ಯ ಆಯ್ಕೆ

1 min read

ಕರ್ನಾಟಕ ರಾಜ್ಯ ಪರಿಷಿಷ್ಟ ಪಂಗಡಗಳ ಸರಕಾರಿ ನಿವೃತ್ತ ನೌಕರರ ಸಂಘದ ,ಚಿತ್ರದುರ್ಗ ಜಿಲ್ಲಾ ಘಟಕವನ್ನ ರಚಿಸಲಾಯಿತು..
ಜಿಲ್ಲೆಯ ಪರಿಷಿಷ್ಟ ಪಂಗಡದ ನಿವೃತ್ತ ಸರಕಾರಿ ನೌಕರರನ್ನ ಆಯ್ಕೆ ಮಾಡಲಾಯಿತು. ಆಯ್ಕೆ ಮಾಡಿದ ಪದಾಧಿಕಾರಿಗಳನ್ನ ರಾಜ್ಯ ಸಮಿತಿಯ ಅಧ್ಯಕ್ಷರಾದ ಹರ್ತಿಕೋಟೆ ವೀರೇಂದ್ರಸಿಂಹ ರವರು ಘೋಷಿಸಿದ್ದಾರೆ,
ಆ ಪದಾಧಿಕಾರಿಗಳೆಂದರೆ,
ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಎಸ್.ಬೋರಯ್ಯ,ನಿವೃತ್ತ ಕಛೇರಿ ಅಧೀಕ್ಷಕರು,ಸರ್ವೆ ಇಲಾಖೆ,

ಜಿಲ್ಲಾಉಪಾಧ್ಯಕ್ಷರಾಗಿ ಶ್ರೀ ಕೆ.ಹನುಮಂತಪ್ಪ,ನಿವೃತ್ತ ಎಕ್ಸಿಕ್ಯುಟಿವ್ ಇಂಜಿನಿಯರ್,

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಬಿ.ಮಲ್ಲಿಕಾರ್ಜುನ,ಕಛೇರಿ ಅಧೀಕ್ಷಕರು,ಲೋಕೋಪಯೋಗಿ ಇಲಾಖೆ…

About The Author

Leave a Reply

Your email address will not be published. Required fields are marked *