ಶಾಲೆ ಓಪನ್ ಮಾಡುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಮು ಹೇಳಿದ್ದೇನು?
1 min readಬೆಂಗಳೂರು: ಬೆಂಗಳೂರುನಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಬಿ. ರಾಮುಲು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ಶಾಲಾ ಕಾಲೇಜ್ ಓಪನ್ ಬಗ್ಗೆ ಪೋಷಕರ ಅಭಿಪ್ರಾಯದ ಮೇರೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳತ್ತೇವೆ.
ಎಲ್ಲ ರೀತಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳತ್ತೇವೆ.
ಮಕ್ಕಳ ತೊಂದರೆಯಾಗದಂತೆ ಸರ್ಕಾರ ನಿರ್ಧಾರಿಸಿದೆ ಎಂದರು.
ಎಸ್ ಎಲ್ ಎಲ್ ಸಿಪರೀಕ್ಷೆ ಸರ್ಕಾರ ಮಾರ್ಗಸೂಚಿ ಮೇರೆಗೆ ಪರೀಕ್ಷೆ ನಡೆಸಲಾಗಿದೆ.
ಈ ಹಂತದಲ್ಲಿ ಶಾಲಾ ಕಾಲೇಜು ಓಪನ್ ಬಗ್ಗೆ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ
ಮಕ್ಕಳಿಗೆ ಕೌನ್ಸಿಲ್ ಲಿಂಗ್ ಮಾಡಲಾಗಿದೆ
ಮಕ್ಕಳಿಗೆ ಮುಂದಿನ ದಿನಗಳಿಗೆ ಭವಿಷ್ಯ ನಿರ್ಧಾರ ತೆಗೆದುಕೊಂಡು ಸರ್ಕಾರ ಮಾರ್ಗ ಸೂಚಿಸಿ ಮೇರೆಗೆ ಶಾಲಾ ಕಾಲೇಜು ಆರಂಭ ನಿರ್ಧಾರಿಸಲಾಗುದೆ.
ನಮ್ಮದು ಎಲ್ಲ ಫೈನಲ್ ಅಲ್ಲ..ಪೋಷಕರು, ತಜ್ಞರು ಅಭಿಪ್ರಾಯ ಮೇರೆಗೆ ಶಾಲೆ ಕಾಲೇಜ್ ಓಪನ್ ಮಾಡಲಾಗುತ್ತದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚುತ್ತಿದೆ.ಅದನ್ನು ಗಮನದಲ್ಲಿ ಇಟ್ಟುಕೊಂಡು ಶಾಲಾ ಕಾಲೇಜು ಬಗ್ಗೆ ನಿರ್ಧಾರಿಸಲಾಗಿದೆ
ಎಸ್ ಓಪಿ ಯಲ್ಲಿ ಹಂತ ಹಂತವಾಗಿ ನಿರ್ಧಾರಿಸಲಾಗಿದೆ.
ಶಾಲಾ ಕಾಲೇಜು ಆರಂಭ ಬೇಡವೇ ಬೇಡ ಎಂದ ಶ್ರೀರಾಮುಲು ಅವರು ಆದರೆ ಸರ್ಕಾರ ಏನೇ ನಿರ್ಧಾರ ಮಾಡಿದ್ರು..ಮಕ್ಕಳ ಭವಿಷ್ಯ ನಿರ್ಧಾರಿಸಿ ಮುಂದಿನ ಕ್ರಮ ಕೈಕೊಳ್ಳುತ್ತೆ.
ಕೇಂದ್ರ ಸರ್ಕಾರ ನೀಡಿದ ಮಾರ್ಗಸೂಚಿಯಲ್ಲಿ ಆಯಾಯ ರಾಜ್ಯಕ್ಕೆ ಬಿಟ್ಟದ್ದು ಎಂದು ಹೇಳಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಒಟ್ಟಾಗಿ ಚರ್ಚಿಸಿ ಮಕ್ಕಳ ಹಿತದೃಷ್ಟಿಯಿಂದ ನಿರ್ಧಾರ ಸರ್ಕಾರ ಮಾಡುತ್ತದೆ ಎಂದು ಹೇಳಿದರು.