May 6, 2024

Chitradurga hoysala

Kannada news portal

ನಾಳೆ ಭರಮಸಾಗರದಲ್ಲಿ ಮತದಾನ‌ ಜಾಗೃತಿ ಅಭಿಯಾನ

1 min read

ಚಿತ್ರದುರ್ಗ: ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಮಟ್ಟದ ಸ್ವೀಪ್ ಸಮಿತಿ ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಚಿತ್ರದುರ್ಗ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ವನ್ನ ಅಯೋಜಿಸಿದ್ದು ಮತದಾನ ಜಾಗೃತಿ ಅಭಿಯಾನ ಕ್ಕೆ ನಡೆಯಲಿದೆ.

About The Author

Leave a Reply

Your email address will not be published. Required fields are marked *