May 17, 2024

Chitradurga hoysala

Kannada news portal

ಸ್ಲಾಬ್ ಗಳನ್ನು ಅಚ್ಚುಕಟ್ಟಾಗಿ ಮಾಡಿ: ಪೂರ್ಣಿಮಾ ಶ್ರೀನಿವಾಸ್

1 min read

ಹಿರಿಯೂರು: ತಾಲೂಕಿನ ರಂಗೇನಹಳ್ಳಿ ಗ್ರಾಮದ ಮಧ್ಯೆ ಹಾದು ಹೋಗಿರುವ ರಾಜ ಕಾಲುವೆ ಹಾಳಾಗಿ ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ತೊಂದರೆ ಅನುಭವಿಸುತ್ತಿದ್ದರು. ಗ್ರಾಮಸ್ಥರ ಮನವಿ ಆಲಿಸಿದ ಶಾಸಕರಾದ ಕೆ .ಪೂರ್ಣಿಮಾ ಶ್ರೀನಿವಾಸ ರವರು.1.30 ಕೋಟಿ ವೆಚ್ಚದಲ್ಲಿ ಕವೆರಿಂಗ್ ಸ್ಲ್ಯಾಬ್ ಮಾಡಿ ಇಂದು ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿದರು. ಶಾಸಕರ ಈ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸುವ ಜೊತೆಗೆ ಹರ್ಷ ವ್ಯಕ್ತಪಡಿಸಿದರು.

About The Author

Leave a Reply

Your email address will not be published. Required fields are marked *