April 26, 2024

Chitradurga hoysala

Kannada news portal

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುಣಮುಖವಾಗಿ ಸ್ವಗೃಹಕ್ಕೆ. ಇನ್ನು 10 ದಿನ ಹೋಂ ಕ್ವಾರಂಟೇನ್ ಮಾಡಲು ವೈದ್ಯರು ಸಲಹೆ.

1 min read

ಚಿತ್ರದುರ್ಗ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕೊರೋನಾ ಸೋಂಕಿಗೆ ಚಿಕಿತ್ಸೆಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಪಡೆದು ಗುಣಮುಖರಾಗಿ ಇಂದು ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿ ಚಿತ್ರದುರ್ಗದ ತಮ್ಮ ಸ್ವಗೃಹಕ್ಕೆ ಆಗಮಿಸಿದ್ದಾರೆ. ವೈದ್ಯರು 10 ದಿನಗಳ ಕಾಲ ಹೋಂ ಕ್ವಾರಂಟೇನ್ ಮಾಡಲು ಇರಲು ಸೂಚಿಸಿರುತ್ತಾರೆ.

About The Author

Leave a Reply

Your email address will not be published. Required fields are marked *