May 5, 2024

Chitradurga hoysala

Kannada news portal

*ಚಿರತೆ ದತ್ತು ಪಡೆದ ಸಂಸದ*

1 min read

*ಚಿರತೆ ದತ್ತು ಪಡೆದ ಸಂಸದ*

ಮೈಸೂರು :ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಅಪರೂಪದ ಕರಿ ಚಿರತೆಯನ್ನು (Black Panther) ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ದತ್ತು ಪಡೆದರು.ಈ ಮೂಲಕ ವನ್ಯಜೀವಿಗಳ ಪಾಲನೆಯಲ್ಲಿ ಕೈ ಜೋಡಿಸಿದ್ದಾರೆ, ವನ್ಯ ಮೃಗಗಳನ್ನ ರಕ್ಷಿಸಬೇಕಾದದ್ದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಕೂಡ ಹೌದು, ಸಾಧ್ಯವಾದರೆ ನಮ್ಮ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ವನ್ಯ ಜೀವಿಗಳನ್ನು ದತ್ತು ತೆಗೆದುಕೊಂಡು ಸಮಾಜಕ್ಕೆ ಮಾದರಿಯಾಗೋಣ ಎಂದು ಪ್ರಜ್ವಲ್ ರೇವಣ್ಣ ನವರು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

About The Author

Leave a Reply

Your email address will not be published. Required fields are marked *