April 29, 2024

Chitradurga hoysala

Kannada news portal

ಡಾ.ರುದ್ರಮುನಿ ಹಿರೇಮಠ-ಇವರು ಮಂಡಿಸಿದ ಜಿಲ್ಲೆಯ ಜಾತ್ರೆಗಳು ಮಹಾ ಪ್ರಬಂಧಕ್ಕೆ 2ನೇ – ಪಿ ಹೆಚ್ ಡಿ ಗೆ ಬಾಜನರಾಗಿದ್ದರೆ.

1 min read

ಡಾ.ರುದ್ರಮುನಿ ಹಿರೇಮಠ-ಇವರು ಮಂಡಿಸಿದ ಜಿಲ್ಲೆಯ ಜಾತ್ರೆಗಳು ಮಹಾ ಪ್ರಬಂಧಕ್ಕೆ 2ನೇ – ಪಿ ಹೆಚ್ ಡಿ ಗೆ ಬಾಜನರಾಗಿದ್ದರೆ.

ಚಿತ್ರದುರ್ಗ: ನಗರದ KSS ಕಾಲೇಜಿನ ಪ್ರಾಧ್ಯಾಪಕ, ಜಿಲ್ಲಾ ಸ೦ಪನ್ಮೂಲ ವೆಕ್ತಿ ಡಾ. ರುದ್ರಮುನಿ ಹಿರೇಮಠ ಇವರಿಗೆ ದ್ರಾವಿಡ ವಿಶ್ವವಿದ್ಯಾಲಯ 2 ನೇ Phd – Post – doc – fellow ಪದವಿ ನೀಡಿದೆ. ಪ್ರೊ K ಶಾರದ ಡೀನ್ ವಿಭಾಗ ಮುಖ್ಯಸ್ತರಾದ – ಕನ್ನಡ ಭಾಷೆ&ಅನುವಾದ ವಿಭಾಗ-ಇವರು
ದಾವಣಗೆರೆ ಜಿಲ್ಲೆಯ ಜಾತ್ರೆಗಳು-ಒಂದು ಜಿಲ್ಲೆಯ ಜಾತ್ರೆಗಳು ಎಂಬ post docto fellow-
ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ

ಸಾಹಿತ್ಯ ಕಲೆ ಸಾಂಸ್ಕೃತಿಕ ಕ್ರೀಡೆ ಜಾನಪದ ಪರಿಸರ ತಂತ್ರಜ್ಞಾನ ವಿಜ್ಞಾನ ಶಿಕ್ಷಣದ ಬಗ್ಗೆ ಹಲವು ಲೇಖನ ಪಕಟಿಸಿದ್ದಾರೆ. ರಾಷ್ಟ್ರ-ರಾಜ್ಯ ವಿಶ್ವವಿದ್ಯಾಲಯ, ಜಿಲ್ಲಾ ಮಟ್ಟದ ಶಿಭಿರಗಳಲ್ಲಿ ಸಂಶೋಧನ ಕಮ್ಮಟಗಳಲ್ಲಿ ಪಾಲ್ಗೊಂಡು ನಗರದ ಕೀರ್ತಿ ಹೆಚ್ಚಿಸಿದ್ದಾರೆ. ಹಲವು ಪ್ರಶಸ್ತಿ ಗಳಿಸಿರುವ ಡಾ.ರುದ್ರಮುನಿ ಹಿರೇಮಠ ಇವರನ್ನು ಕಾಲೇಜಿನ ಸಿಬ್ಬಂಧಿ ಬಂಧು ಮಿತ್ರರು ಹಿತೈಶಿಗಳು ಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *