May 7, 2024

Chitradurga hoysala

Kannada news portal

ಕಿರ್ಲೋಸ್ಕರ್ ಕಂಪನಿಯಲ್ಲಿ ಸ್ವತಂತ್ರ ದಿನಾಚರಣೆ:

1 min read

ಕಿರ್ಲೋಸ್ಕರ್ ಕಂಪನಿಯಲ್ಲಿ ಸ್ವತಂತ್ರ ದಿನಾಚರಣೆ:

ಹಿರಿಯೂರು:- ಹಿರಿಯೂರು ತಾಲ್ಲೂಕಿನ ಪರಮೇನಹಳ್ಳಿ ಹತ್ತಿರ ಇರುವ ಕಿರ್ಲೋಸ್ಕರ್ ಸ್ಟೀಲ್ ಕಂಪನಿಯಲ್ಲಿ 75ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.ಕಂಪನಿಯ ಮುಖ್ಯಸ್ಥರಾದ.ಚಂದ್ರಶೇಖರ್ ಆಚಾರ್ ದ್ವಜ ರೋಹಣ ಮಾಡಿದರು. ಕಂಪನಿಯ. GM ಮಂಜುನಾಥ್ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಕಾರ್ಮಿಕ ರನ್ನು ಕುರಿತು ಭಾಷಣ ಮಾಡಿದರು. ಎಚ್ ಆರ್ ವಿಭಾಗದ ಶಿವಕುಮಾರ್ 75ನೇ.ಸ್ವಾತಂತ್ರ್ಯ ಕುರಿತು ಮಾತನಾಡಿದರು. ದೀಪಕ್ ಸ್ವಾಗತಿಸಿದರು.
ಪಾಂಡಪ್ಪ ವಂದಿಸಿದರು ಆರೋಗ್ಯ ಕೇಂದ್ರ ದ ವೀರಭದ್ರ ಸ್ವಾಮಿ. ನಿರೂಪಣೆ ಮಾಡಿದರು ಈ ಸಂದರ್ಭ ದಲ್ಲಿ ಕಂಪನಿಯ ಕಾರ್ಮಿಕರು.ಹಾಗೂ .ಶಿವಶಂಕರ್.ರಮೇಶ ರಾಠೋಡ. ಹನುಮಂತ ರಾಯ. ಆರ್.ರಂಗಸ್ವಾಮಿ.ಬೆಳಗೆರೆ ರಂಗಸ್ವಾಮಿ.ಎಂ.ಪಿ.ಸಿದ್ದೆಶ್. ರಾಮಕ್ರಿಷ್ಣ.ಎಚ್.ಆರ್ ವಿಭಾಗದ ಈರಪ್ಪ.ಡಾ.ರಕ್ಷಿತ್ ಸಾಗರ್. ಇದ್ದರು. ಈ ಸಂದರ್ಭ ದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸ್ವತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.
ರವಿಕಿರಣ್

About The Author

Leave a Reply

Your email address will not be published. Required fields are marked *