April 26, 2024

Chitradurga hoysala

Kannada news portal

ಮಾಜಿ ಕೇಂದ್ರ ಸಚಿವರಾದ ಶ್ರೀ ಆಸ್ಕರ್ ಫರ್ನಾಂಡಿಸ್ ನಿಧನ. ಮಾಜಿ ಸಂಸದ ಚಂದ್ರಪ್ಪ ಸಂತಾಪ

1 min read

    ಮಾಜಿ ಕೇಂದ್ರ ಸಚಿವ ಶ್ರೀ ಆಸ್ಕರ್ ಫರ್ನಾಂಡಿಸ್ ನಿಧನ. ಮಾಜಿ ಸಂಸದ ಚಂದ್ರಪ್ಪ ಸಂತಾಪ                                                                                    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರಾದ ಶ್ರೀ ಆಸ್ಕರ್ ಫರ್ನಾಂಡಿಸ್ ಜೀ ಅವರು ಇಂದು ನಿಧನರಾಗಿದ್ದು, ಪಕ್ಷಕ್ಕೆ ಮತ್ತು ನಾಡಿಗೆ ತುಂಬಲಾರದ ನಷ್ಟವುಂಟಾಗಿದೆ.‌

ಅವರ ಕುಟುಂಬವರ್ಗಕ್ಕೆ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಬಿ.ಎನ್.ಚಂದ್ರಪ್ಪ.                            ಮಾಜಿ ಸಂಸದರು, ಚಿತ್ರದುರ್ಗ.      ಕಾಂಗ್ರೆಸ್ ವಕ್ತರಾರು.

About The Author

Leave a Reply

Your email address will not be published. Required fields are marked *