May 4, 2024

Chitradurga hoysala

Kannada news portal

ಶಾಸಕಿ ಪೂರ್ಣಿಮಾ ಗುಣಮುಖವಾಗಲಿ ಎಂದು ತೇರುಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ

1 min read

ಹಿರಿಯೂರು ಶಾಸಕರಾದ, ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಶೀಘ್ರ ಗುಣಮುಖರಾಗಿ ಮರಳಿ ಜನಸೇವೆಗೆ ಬರಲೆಂದು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ವತಿಯಿಂದ ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

About The Author

Leave a Reply

Your email address will not be published. Required fields are marked *