May 4, 2024

Chitradurga hoysala

Kannada news portal

ಕೊಳಲು ಹಿಡಿದು, ತಲೆಗೆ ನವಿಲು ಗರಿ ಸಿಕ್ಕಿಸಿಕೊಂಡು, ಬಾಯಲ್ಲಿ ಬೆಣ್ಣೆ ಮೆತ್ತಿಕೊಂಡು ನೋಡುಗರನ್ನು ರಂಜಿಸಿದ್ದು ಚಿತ್ರದುರ್ಗದ ಕೋಟೆ ನಾಡಿನಲ್ಲಿ ಕಂಡುಬಂದಿತು.

1 min read

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ  ಶ್ರೀಕೃಷ್ಣನ ವೇಷಧರಿ  ಭುವನ್ .                                                                                ಚಿತ್ರದುರ್ಗ: ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಇಂದು ಭಾನುವಾರ ಚಿಣ್ಣರು ಶ್ರೀಕೃಷ್ಣನ ವೇಷಧರಿಸಿ ವಿವಿಧ ನಗರಗಳಲ್ಲಿ ಗಮನ ಸೆಳೆದರು.

ಕೊಳಲು ಹಿಡಿದು, ತಲೆಗೆ ನವಿಲು ಗರಿ ಸಿಕ್ಕಿಸಿಕೊಂಡು, ಬಾಯಲ್ಲಿ ಬೆಣ್ಣೆ ಮೆತ್ತಿಕೊಂಡು ನೋಡುಗರನ್ನು ರಂಜಿಸಿದ್ದು ಚಿತ್ರದುರ್ಗದ ಕೋಟೆ ನಾಡಿನಲ್ಲಿ ಕಂಡುಬಂದಿತು.

ಅದರಂತೆ ಜಿಲ್ಲಾ ಆಸ್ಪತ್ರೆಯ ವಸತಿ ಗೃಹ ದಲ್ಲಿ ನ ಮಹಾಂತಮ್ಮ ಮತ್ತು ನರಸಿಂಹಮೂರ್ತಿ ದಂಪತಿಗಳ ಮುದ್ದು ಕಂದ ಭುವನ್

ಚಿತ್ರದುರ್ಗ ನಗರದ ಕಣುಮಪ್ಪ ಲೇ ಔಟನ್ ಸಾಕು ತಾಯಿ ಚಂದ್ರ ಕಲಾ. ಹೆಚ್ ಮತ್ತು ಸಿ.ಎನ್.ಕುಮಾರ್
ದಂಪತಿಗಳ ಮನೆಯಲ್ಲಿ ಮುದ್ದು ಕಂದ. ಬೆಣ್ಣೆ ಮೆಲ್ಲುತ್ತಿರುವ ಹಾಗೆ ವಿವಿಧ ಬಗೆಯ ಫೋಸ್ ಕೊಟ್ಟು ನೋಡುಗರನ್ನು ಎಲ್ಲರನ್ನು ಆಕರ್ಷಿಸಿದನ್ನು.

About The Author

Leave a Reply

Your email address will not be published. Required fields are marked *